‘ಶ್ರೀನಿವಾಸಪುರದ ಮಹಾನಾಯಕ’ನೇ ಸಿದ್ದುಗೆ ಕಿವಿಯೂದಿ ಮೈತ್ರಿ ಸರ್ಕಾರದ ಕತೆ ಮುಗಿಸಿದ್ದು: ಎಚ್​ಡಿಕೆ ವಾಗ್ದಾಳಿ

ಕೋಲಾರ: ಕಾಂಗ್ರೆಸ್​ ಮತ್ತು ಜೆಡಿಎಸ್​ ಮೈತ್ರಿ ಸರ್ಕಾರದ ಪತನಕ್ಕೆ ಗೋಸುಂಬೆ ರಾಜಕಾರಣಿಯೇ ಕಾರಣ. ‘ಶ್ರೀನಿವಾಸಪುರದ ಮಹಾನಾಯಕ’ ತಪ್ಪು ದಾರಿಗೆ ಎಳೆದು ನಮ್ಮ ಜನಪ್ರಿಯ ಸರ್ಕಾರದ ಕತೆ ಮುಗಿಸಿದರು ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಬಿಜೆಪಿಯ ಬಿ ಟೀಂ ಎಂದು ಜೆಡಿಎಸ್​ ಅನ್ನು ಟೀಕಿಸುತ್ತ ಬಂದಿದ್ದ ಕಾಂಗ್ರೆಸ್​ನ ಸಿದ್ದರಾಮಯ್ಯಗೆ ಗೋಸುಂಬೆ ರಾಜಕಾರಣಿ ರಮೇಶ್​ಕುಮಾರ್​ ಕಿವಿಯೂದಿ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದರು ಎಂದು ಕೋಲಾರದಲ್ಲಿ ಭಾನುವಾರ ಎಚ್​ಡಿಕೆ ಆಕ್ರೋಶ ಹೊರಹಾಕಿದರು. ‘ಶ್ರೀನಿವಾಸಪುರದ ಮಹಾನಾಯಕ’ ತಪ್ಪು ದಾರಿಗೆ ಎಳೆದು ನಮ್ಮ … Continue reading ‘ಶ್ರೀನಿವಾಸಪುರದ ಮಹಾನಾಯಕ’ನೇ ಸಿದ್ದುಗೆ ಕಿವಿಯೂದಿ ಮೈತ್ರಿ ಸರ್ಕಾರದ ಕತೆ ಮುಗಿಸಿದ್ದು: ಎಚ್​ಡಿಕೆ ವಾಗ್ದಾಳಿ