ಮನೆ ಬಿಟ್ಟು ಪರಾರಿಯಾಗಿದ್ದ ಪ್ರೇಮಿಗಳು ಬಂಗಾರು ತಿರುಪತಿಯಲ್ಲಿ ಮದ್ವೆಯಾದ್ರು! ಪ್ಲೀಸ್​ ನಮ್ಮನ್ನು ರಕ್ಷಿಸಿ…

ಬೇತಮಂಗಲ: ವಾರದ ಹಿಂದೆ ಮನೆಯಿಂದ ಪರಾರಿಯಾಗಿದ್ದ ಪ್ರೇಮಿಗಳು ಕೋಲಾರ ಜಿಲ್ಲೆಯ ಬೇತಮಂಗಲ ಸಮೀಪದ ಬಂಗಾರು ತಿರುಪತಿ ದೇಗುಲದಲ್ಲಿ ಮದುವೆಯಾಗಿದ್ದಾರೆ. ಮಾಲೂರು ನಗರದ ಸುರೇಶ ಮತ್ತು ಹೊಸಕೋಟೆ ತಾಲೂಕಿನ ಅವಲಹಳ್ಳಿಯ ರಶ್ಮಿ ಪರಸ್ಪರ ಪ್ರೀತಿಸಿದ್ದು, ಎರಡೂ ಕುಟುಂಬದವರ ವಿರೋಧದ ಮಧ್ಯೆ ಕಳೆದ ವಾರ ಯಾರಿಗೂ ತಿಳಿಯದಂತೆ ಪರಾರಿಯಾಗಿದ್ದರು. ಒಂದು ವಾರದಿಂದ ಸ್ನೇಹಿತರು ಮತ್ತು ಇತರೆಡೆ ಕಾಲ ಕಳೆದು ಬಂಗಾರು ತಿರುಪತಿಯಲ್ಲಿ ಶುಕ್ರವಾರ ಮದುವೆಯಾಗಿದ್ದಾರೆ. ಸಂಘಟನೆ ಮುಖಂಡರೊಬ್ಬರ ಸಹಾಯದಿಂದ ಬೇತಮಂಗಲ ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಂದಿದ್ದ ಪ್ರೇಮಿಗಳು ನಾವಿಬ್ಬರೂ ಪ್ರಾಪ್ತರಾಗಿದ್ದು, … Continue reading ಮನೆ ಬಿಟ್ಟು ಪರಾರಿಯಾಗಿದ್ದ ಪ್ರೇಮಿಗಳು ಬಂಗಾರು ತಿರುಪತಿಯಲ್ಲಿ ಮದ್ವೆಯಾದ್ರು! ಪ್ಲೀಸ್​ ನಮ್ಮನ್ನು ರಕ್ಷಿಸಿ…