Republic Day: ಏರ್ಫೋರ್ಸ್ ರೆಜಿಮೆಂಟ್ ಮುನ್ನಡೆಸಿದ ತುಮಕೂರಿನ ಇಂಪನಾಶ್ರೀ! ಪ್ರಥಮಕ್ಕೆ ಮುನ್ನುಡಿ ಬರೆದ ವೈದ್ಯೆ
| ಜಗನ್ನಾಥ್ ಕಾಳೇನಹಳ್ಳಿ ತುಮಕೂರು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ವಾಯುಪಡೆ ಹಲವು ಪ್ರಥಮಗಳಿಗೆ ಮುನ್ನುಡಿ ಬರೆಯಿತು. ರಾಜ್ಪಥ್ನ ಪಥಸಂಚಲನದಲ್ಲಿ ಏರ್ಫೋರ್ಸ್ ರೆಜಿಮೆಂಟ್ ಮುನ್ನಡೆಸಿದ ಮೊದಲ ಮಹಿಳಾ ವೈದ್ಯೆ ಕೆ.ವೈ.ಇಂಪನಾಶ್ರೀ ತುಮಕೂರು ಜಿಲ್ಲೆಯವರು. ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದ ಮೂಲದ ಇಂಪನಾಶ್ರೀ, ಸೇನಾ ಶಕ್ತಿಯಲ್ಲಿ ಸ್ತ್ರೀ ಶಕ್ತಿ ಬಲವನ್ನು ನಾಡಿಗೆ ತೋರುವ ಮೂಲಕ ರಾಜ್ಯದ ಕೀರ್ತಿ ಪತಾಕೆ ಹಾರಿಸಿದರು. ಬುಧವಾರದಂದು ರಾಜ್ಪಥ್ನಲ್ಲಿ ಇಂಪನಾಶ್ರೀ ಏರ್ಫೋರ್ಸ್ ರೆಜಿಮೆಂಟ್ ಅನ್ನು 3.3 ಕಿ.ಮೀ. ಪಥಸಂಚಲನದಲ್ಲಿ ಮುನ್ನಡೆಸಿದ್ದು ವಿಶೇಷವೆನಿಸಿತು. 2012ರಲ್ಲಿ ಗಣರಾಜ್ಯೋತ್ಸವ ಪರೇಡ್ನಲ್ಲಿ … Continue reading Republic Day: ಏರ್ಫೋರ್ಸ್ ರೆಜಿಮೆಂಟ್ ಮುನ್ನಡೆಸಿದ ತುಮಕೂರಿನ ಇಂಪನಾಶ್ರೀ! ಪ್ರಥಮಕ್ಕೆ ಮುನ್ನುಡಿ ಬರೆದ ವೈದ್ಯೆ
Copy and paste this URL into your WordPress site to embed
Copy and paste this code into your site to embed