Republic Day: ಏರ್​ಫೋರ್ಸ್​ ರೆಜಿಮೆಂಟ್​ ಮುನ್ನಡೆಸಿದ ತುಮಕೂರಿನ ಇಂಪನಾಶ್ರೀ! ಪ್ರಥಮಕ್ಕೆ ಮುನ್ನುಡಿ ಬರೆದ ವೈದ್ಯೆ

| ಜಗನ್ನಾಥ್​ ಕಾಳೇನಹಳ್ಳಿ ತುಮಕೂರು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ವಾಯುಪಡೆ ಹಲವು ಪ್ರಥಮಗಳಿಗೆ ಮುನ್ನುಡಿ ಬರೆಯಿತು. ರಾಜ್​ಪಥ್​ನ ಪಥಸಂಚಲನದಲ್ಲಿ ಏರ್​ಫೋರ್ಸ್​ ರೆಜಿಮೆಂಟ್​ ಮುನ್ನಡೆಸಿದ ಮೊದಲ ಮಹಿಳಾ ವೈದ್ಯೆ ಕೆ.ವೈ.ಇಂಪನಾಶ್ರೀ ತುಮಕೂರು ಜಿಲ್ಲೆಯವರು. ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದ ಮೂಲದ ಇಂಪನಾಶ್ರೀ, ಸೇನಾ ಶಕ್ತಿಯಲ್ಲಿ ಸ್ತ್ರೀ ಶಕ್ತಿ ಬಲವನ್ನು ನಾಡಿಗೆ ತೋರುವ ಮೂಲಕ ರಾಜ್ಯದ ಕೀರ್ತಿ ಪತಾಕೆ ಹಾರಿಸಿದರು. ಬುಧವಾರದಂದು ರಾಜ್​ಪಥ್​ನಲ್ಲಿ ಇಂಪನಾಶ್ರೀ ಏರ್​ಫೋರ್ಸ್​ ರೆಜಿಮೆಂಟ್​ ಅನ್ನು 3.3 ಕಿ.ಮೀ. ಪಥಸಂಚಲನದಲ್ಲಿ ಮುನ್ನಡೆಸಿದ್ದು ವಿಶೇಷವೆನಿಸಿತು. 2012ರಲ್ಲಿ ಗಣರಾಜ್ಯೋತ್ಸವ ಪರೇಡ್​ನಲ್ಲಿ … Continue reading Republic Day: ಏರ್​ಫೋರ್ಸ್​ ರೆಜಿಮೆಂಟ್​ ಮುನ್ನಡೆಸಿದ ತುಮಕೂರಿನ ಇಂಪನಾಶ್ರೀ! ಪ್ರಥಮಕ್ಕೆ ಮುನ್ನುಡಿ ಬರೆದ ವೈದ್ಯೆ