ಭಾರತ್​ ಜೋಡೋ ಯಾತ್ರೆ ನಡುವೆಯೇ ಇಡಿ ಕಚೇರಿಗೆ ಹಾಜರಾದ ಡಿಕೆ ಸಹೋದರರು

ಬೆಂಗಳೂರು: ಇಡಿ(ಜಾರಿ ನಿರ್ದೇಶನಾಲಯ) ಕಚೇರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮತ್ತು ಸಂಸದ ಡಿ.ಕೆ.ಸುರೇಶ್ ಇಬ್ಬರೂ ಶುಕ್ರವಾರ ಆಗಮಿಸಿದ್ದು, ಇಡಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಡಿಕೆ ಸಹೋದರರು ಯಂಗ್ ಇಂಡಿಯಾ ಟ್ರಸ್ಟ್​ಗೆ ದೇಣಿಗೆ ನೀಡಿದ್ದ ಹಿನ್ನೆಲೆಯಲ್ಲಿ ಅ.7 ರಂದು ವಿಚಾರಣೆಗೆ ಬರುವಂತೆ ಸೆ.23ರಂದೇ ಇವರಿಬ್ಬರಿಗೂ ಇಡಿ ಸಮನ್ಸ್​ ಜಾರಿ ಮಾಡಿತ್ತು. ಭಾರತ್​ ಜೋಡೋ ಪಾದಯಾತ್ರೆ ಕಾರಣಕ್ಕೆ ನಾವು ವಿಚಾರಣೆಗೆ ಬರಲಾಗುತ್ತಿಲ್ಲ ಎಂಬ ಕೆಪಿಸಿಸಿ ಡಿ.ಕೆ.ಶಿವಕುಮಾರ್​ ಹಾಗೂ ಸಂಸದ ಡಿ.ಕೆ.ಸುರೇಶ್​ ಸಮರ್ಥನೆಯನ್ನು ಒಪ್ಪದ ಜಾರಿ ನಿರ್ದೇಶನಾಲಯ ಮತ್ತೊಮ್ಮೆ ಸಮನ್ಸ್​ ಜಾರಿ ಮಾಡಿ … Continue reading ಭಾರತ್​ ಜೋಡೋ ಯಾತ್ರೆ ನಡುವೆಯೇ ಇಡಿ ಕಚೇರಿಗೆ ಹಾಜರಾದ ಡಿಕೆ ಸಹೋದರರು