ಡಿ.31ಕ್ಕೆ ಕರ್ನಾಟಕ ಬಂದ್: ಎಂಇಎಸ್ ಬ್ಯಾನ್ಗೆ ಆಗ್ರಹಿಸಿ ಸಿಡಿದೆದ್ದ ಕನ್ನಡಿಗರು
ಬೆಂಗಳೂರು: ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟು, ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನ ಭಗ್ನಗೊಳಿಸಿ ಪುಂಡಾಟ ಮೆರೆದ ಎಂಇಎಸ್ ಮತ್ತು ಶಿವಸೇನೆ ವಿರುದ್ಧ ಕನ್ನಡಿಗರು ಕಹಳೆ ಮೊಳಗಿಸಿದ್ದಾರೆ. ಡಿ.29ರೊಳಗೆ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಎಂಇಎಸ್ ಅನ್ನು ನಿಷೇಧ ಮಾಡಬೇಕು ಎಂದು ಗಡುವು ವಿಧಿಸಿರುವ ಕನ್ನಡಪರ ಸಂಘಟನೆಗಳು ಮತ್ತು ವಿವಿಧ ಸಂಘಟನೆಗಳು, ಡಿ.31ರಂದು ಕರ್ನಾಟಕ ಬಂದ್ಗೆ ಕರೆ ನೀಡಿವೆ. ಬುಧವಾರ ಬೆಂಗಳೂರಿನಲ್ಲಿ ಸಭೆ ನಡೆಸಿದ ಕನ್ನಡಪರ ಸಂಘಟನೆಗಳು, ಎಂಇಎಸ್ ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ಡೆಡ್ಲೈನ್ ವಿಧಿಸಿವೆ. ಬೆಂಗಳೂರಿನ ಟೌನ್ ಹಾಲ್ನಿಂದ ಕನ್ನಡಿಗರ … Continue reading ಡಿ.31ಕ್ಕೆ ಕರ್ನಾಟಕ ಬಂದ್: ಎಂಇಎಸ್ ಬ್ಯಾನ್ಗೆ ಆಗ್ರಹಿಸಿ ಸಿಡಿದೆದ್ದ ಕನ್ನಡಿಗರು
Copy and paste this URL into your WordPress site to embed
Copy and paste this code into your site to embed