ಗುತ್ತಿಗೆದಾರ ಸಂತೋಷ್ ಸಾವಿನ ಕಿಂಗ್​ಪಿನ್​ ಡಿಕೆಶಿ! ಶುದ್ಧ ತನಿಖೆ ನಡೆಸಿದ್ರೆ ಒಂದೇ ದಿನದಲ್ಲಿ ಬಯಲಾಗುತ್ತೆ: ಕಾಳಿ ಸ್ವಾಮಿ

ಚಿಕ್ಕಮಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್​ರ ಸಾವಿನ ಹಿಂದಿನ ಕಿಂಗ್​ಪಿನ್​ ಡಿ.ಕೆ. ಶಿವಕುಮಾರ್ ಅವರೇ ಯಾಕೆ ಆಗಿರಬಾರದು? ಎಂದು ಕಾಳಿಮಠದ ಋಷಿಕುಮಾರ ಸ್ವಾಮೀಜಿ ಶಂಕಿಸಿದ್ದಾರೆ. ಡಿಕೆಶಿ ಬಹಳಷ್ಟು ಕೃತ್ಯಗಳನ್ನು ಮಾಡ್ತಾ ಇದ್ದಾರೆ. ಈಶ್ವರಪ್ಪರ ವಿರುದ್ಧ ಸಂತೋಷ್​ ಕೈಯಲ್ಲೂ ಸ್ಟೇಟ್​ಮೆಂಟ್ ಕೊಡ್ಸಿರಬಹುದು. ರಮೇಶ್​ ಜಾರಕಿಹೊಳಿ ಅವರ ಕೇಸ್​ ಇದಕ್ಕೆ ಸಾಕ್ಷಿ. ಜಾರಕಿಹೊಳಿಯನ್ನು ಮಟ್ಟ ಹಾಕಲು ಯಾವುದೋ ಹೆಣ್ಣು ಮಗುವನ್ನು ಬಳಸಿಕೊಂಡು ರಾಜಿನಾಮೆ ಕೊಡಿಸಿ ಕುತಂತ್ರ ಮಾಡಿದರು. ಗುತ್ತಿಗೆದಾರ ಸಂತೋಷ್​ ಸತ್ತಿರುವುದು ಉಡುಪಿಯಲ್ಲಿ, ಹಿಜಾಬ್ ವಿವಾದ ಶುರುವಾಗಿದ್ದೂ ಉಡುಪಿಯಲ್ಲಿ. ಇದರ ಹಿಂದೆ … Continue reading ಗುತ್ತಿಗೆದಾರ ಸಂತೋಷ್ ಸಾವಿನ ಕಿಂಗ್​ಪಿನ್​ ಡಿಕೆಶಿ! ಶುದ್ಧ ತನಿಖೆ ನಡೆಸಿದ್ರೆ ಒಂದೇ ದಿನದಲ್ಲಿ ಬಯಲಾಗುತ್ತೆ: ಕಾಳಿ ಸ್ವಾಮಿ