ಉನ್ನತ ಶಿಕ್ಷಣ ಸಚಿವರ ಕೊಠಡಿ ಮುಂದೆ ಜೆಡಿಎಸ್ ಎಂಎಲ್​ಸಿ ಮರಿತಿಬ್ಬೇಗೌಡ ಧರಣಿ

ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳ ಪ್ರಾಧ್ಯಾಪಕರ ನಿಯೋಜನೆ ಏಕಾಏಕಿ ರದ್ದು ಆದೇಶ‌ ವಾಪಸ್, 900 ಉಪನ್ಯಾಸಕರ ಅವೈಜ್ಞಾನಿಕ ವರ್ಗಾವಣೆ ಕೈಬಿಡಬೇಕು ಎಂದು ಪಟ್ಟು ಹಿಡಿದಿರುವ ಜೆಡಿಎಸ್ ಎಂಎಲ್​ಸಿ​ ಮರಿತಿಬ್ಬೇಗೌಡ, ವಿಕಾಸಸೌಧದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್​ರ ಕೊಠಡಿ ಮುಂದೆ ಸೋಮವಾರ ಧರಣಿ ಹೂಡಿದ್ದಾರೆ. ಧರಣಿ ಸ್ಥಳಕ್ಕೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹಾಗೂ ಕಾಂಗ್ರೆಸ್ ಸದಸ್ಯರು ಭೇಟಿ ನೀಡಿ ನೈತಿಕ ಬೆಂಬಲ ಸೂಚಿಸಿದ್ದಲ್ಲದೆ, ಅವೈಜ್ಞಾನಿಕ ವರ್ಗಾವಣೆ‌ ಹಾಗೂ ದಿಢೀರ್ ನಿಯೋಜನೆ ರದ್ದು ಆದೇಶ ಹಿಂತೆಗೆದುಕೊಳ್ಳಲು … Continue reading ಉನ್ನತ ಶಿಕ್ಷಣ ಸಚಿವರ ಕೊಠಡಿ ಮುಂದೆ ಜೆಡಿಎಸ್ ಎಂಎಲ್​ಸಿ ಮರಿತಿಬ್ಬೇಗೌಡ ಧರಣಿ