ಹಿಂದೂ ಹುಡ್ಗೀರೇ ದಯವಿಟ್ಟು ನನ್​ ಮಾತು ಕೇಳಿ… ಲವ್​ ಜಿಹಾದ್​ಗೆ ಸಿಲುಕಿ ನರಳುತ್ತಾ ಅಪೂರ್ವ ಬಾಯ್ಬಿಟ್ಟ ಕಟು ಸತ್ಯ ಇಲ್ಲಿದೆ

ಹುಬ್ಬಳ್ಳಿ: ಮಾ.10ರಂದು ಗದಗ ನಗರದ ಮುಂಡರಗಿ ರಸ್ತೆಯ ಲಯನ್ ಸ್ಕೂಲ್ ಗ್ರೌಂಡ್ ಬಳಿ ಗಂಡನಿಂದಲೇ ಹಲ್ಲೇಗಿಡಾದ ಪತ್ನಿ ಅಪೂರ್ವ, ಆಸ್ಪತ್ರೆಯಲ್ಲೇ ತನ್ನ ನೋವಿನ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹಿಂದೂ ಯುವತಿ ಬಾಳಲ್ಲಿ ಘೋರ ದುರಂತ ಸಂಭವಿಸಿದ ಬೆನ್ನಲ್ಲೇ ಲವ್​ ಜಿಹಾದ್​ ಮುಖವಾಡ ಬಯಲಾಗಿದೆ. ನಾನು ಹುಬ್ಬಳ್ಳಿಯಲ್ಲಿ ಡಿಗ್ರಿ ವ್ಯಾಸಂಗ ಮಾಡುವ ಸಂದರ್ಭ ಆಟೋ ಓಡಿಸಿಕೊಂಡಿದ್ದ ಇಜಾಜ್​ ಶಿರೂರು ಎಂಬಾತ ನನ್ನ ಹಿಂದೆ ಬಿದ್ದು, ಪುಸಲಾಯಿಸಿ, ಬೆದರಿಸಿ ನನ್ನನ್ನು ಮದುವೆಯಾದ. ನಂತರ ನನ್ನನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿದ. ಲವ್​ … Continue reading ಹಿಂದೂ ಹುಡ್ಗೀರೇ ದಯವಿಟ್ಟು ನನ್​ ಮಾತು ಕೇಳಿ… ಲವ್​ ಜಿಹಾದ್​ಗೆ ಸಿಲುಕಿ ನರಳುತ್ತಾ ಅಪೂರ್ವ ಬಾಯ್ಬಿಟ್ಟ ಕಟು ಸತ್ಯ ಇಲ್ಲಿದೆ