ತುಮಕೂರು ಎಸ್​ಪಿ ಸರ್​, ಪ್ಲೀಸ್​ ನೀವೆ ನಮ್ಗೆ ದಾರಿ ತೋರ್ಸಿ… ಮನೆ ಮಾಲೀಕನ ಸಾಲಕ್ಕೆ ಕಂಗಾಲಾದ 35 ಕುಟುಂಬ

ತುಮಕೂರು: ಮನೆ ಮಾಲೀಕನ ಸಾಲಕ್ಕೆ 35 ಮನೆಗಳ ಬಾಡಿಗೆದಾರರು ಅತಂತ್ರರಾಗಿದ್ದಾರೆ. ಲಕ್ಷಾಂತರ ರೂಪಾಯಿ ಹಣ ಕೊಟ್ಟು ಮನೆ ಲೀಸ್​ಗೆ ಹಾಕಿಸಿಕೊಂಡಿದ್ದ ಬಾಡಿಗೆದಾರರು ಇತ್ತ ಹಣವೂ ಇಲ್ಲದೆ, ಅತ್ತ ಮನೆಯೂ ಇಲ್ಲದೆ ಕಂಗಾಲಾಗಿದ್ದಾರೆ. ತುಮಕೂರಿನ ಬನಶಂಕರಿಯ 2ನೇ ಕ್ರಾಸ್​ನಲ್ಲಿ ಮಂಜುನಾಥ್ ಎಂಬುವವರಿಗೆ ಸೇರಿದ ಕಟ್ಟಡದಲ್ಲಿ 35 ಕುಟುಂಬ ವಾಸವಿದೆ. 35 ಮಂದಿ ಬಾಡಿಗೆದಾರರಿಗೆ ಒಂದೊದು ಮನೆ‌ಯನ್ನು 5 ರಿಂದ 8 ಲಕ್ಷ ರೂ.ಗೆ ಲೀಸ್​ಗೆ ಪಡೆದಿದ್ದಾರೆ. ಆದರೆ, ಈ ಮನೆ ಮೇಲೆ ಬ್ಯಾಂಕ್​ನಿಂದ ಸಾಲ ಪಡೆದಿದ್ದ ಮನೆ ಮಾಲೀಕ … Continue reading ತುಮಕೂರು ಎಸ್​ಪಿ ಸರ್​, ಪ್ಲೀಸ್​ ನೀವೆ ನಮ್ಗೆ ದಾರಿ ತೋರ್ಸಿ… ಮನೆ ಮಾಲೀಕನ ಸಾಲಕ್ಕೆ ಕಂಗಾಲಾದ 35 ಕುಟುಂಬ