ನನ್ನನ್ನು JDS​ ವರಿಷ್ಠರು ಸಂಪರ್ಕಿಸಿಲ್ಲ.. ರಾಜ್ಯಸಭೆ ಎಲೆಕ್ಷನ್​ನಲ್ಲಿ ಖಂಡಿತ BJP ಗೆಲ್ಲುತ್ತೆ: ಗುಬ್ಬಿ ಶಾಸಕ ಶ್ರೀನಿವಾಸ್​

ತುಮಕೂರು: ರಾಜ್ಯಸಭಾ ಚುನಾವಣೆ ಅಖಾಡ ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಲೇ ಇದೆ. 4ನೇ ಸ್ಥಾನಕ್ಕೆ ಮೂರು ಪಕ್ಷದವರ ಬಳಿಯೂ ಬಹುಮತ ಇಲ್ಲ. ಹಾಗಾಗಿ ಶತಾಯಗತಾಯ ಗೆಲ್ಲಲೇಬೇಕೆಂದು ಬಿಜೆಪಿ, ಜೆಡಿಎಸ್​, ಕಾಂಗ್ರೆಸ್​ ಪಣತೊಟ್ಟಿದ್ದು, ಬೇರೆಬೇರೆ ಪಕ್ಷಗಳ ಶಾಸಕರ ಬೆಂಬಲ ಕೇಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ತಮ್ಮ ಪಕ್ಷದ ಶಾಸಕರ ಮೇಲೆ ಬೇರೆ ಪಕ್ಷದ ಗಾಳ ಬೀಳದಂತೆ ಕಟ್ಟೆಚ್ಚರ ವಹಿಸುತ್ತಿದ್ದಾರೆ. ಆದರೆ ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್​ ಕಥೆ ಏನು? ಎಂಬುದು ಮಾತ್ರ ಸ್ಪಷ್ವಾಗಿಲ್ಲ. ಈ ಕುರಿತು ಜೆಡಿಎಸ್​ ವರಿಷ್ಠರ ವಿರುದ್ಧ … Continue reading ನನ್ನನ್ನು JDS​ ವರಿಷ್ಠರು ಸಂಪರ್ಕಿಸಿಲ್ಲ.. ರಾಜ್ಯಸಭೆ ಎಲೆಕ್ಷನ್​ನಲ್ಲಿ ಖಂಡಿತ BJP ಗೆಲ್ಲುತ್ತೆ: ಗುಬ್ಬಿ ಶಾಸಕ ಶ್ರೀನಿವಾಸ್​