ಅಸ್ಸಾಂನಲ್ಲಿ ವಿಜಯವಾಣಿ: ಚಹಾ ತೋಟದ ಕಾರ್ವಿುಕರ ಬವಣೆಗೆ ಹೊಣೆ ಯಾರು?
ರಾಘವ ಶರ್ಮ ನಿಡ್ಲೆ, ಗುವಾಹಟಿ (ಅಸ್ಸಾಂ) ಮಾರ್ಚ್ 2ರಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಗಾಂಧಿ ಅಸ್ಸಾಂನ ತೇಜ್ಪುರದಲ್ಲಿರುವ ಚಹಾ ತೋಟಕ್ಕೆ (ಟೀ ಗಾರ್ಡನ್) ಭೇಟಿ ಕೊಟ್ಟು, ಕಾರ್ವಿುಕರ ಗುಡಿಸಲಲ್ಲೂ ಒಂದಿಷ್ಟು ಸಮಯ ಕಳೆದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಚಹಾ ತೋಟದ ಕಾರ್ವಿುಕರ ದಿನಗೂಲಿಯನ್ನು -ಠಿ; 365ಕ್ಕೆ ಏರಿಸಲಿದ್ದೇವೆ ಎಂದು ಪ್ರಿಯಾಂಕಾ ಭರವಸೆ ಕೊಟ್ಟು ಬಂದಿದ್ದಾರೆ. ಏತನ್ಮಧ್ಯೆ, ರ್ಯಾಲಿಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಸ್ಸಾಂ ಚಹಾ ಉದ್ಯಮದ ವಿರುದ್ಧ ಅಂತಾರಾಷ್ಟ್ರೀಯ ಪಿತೂರಿ ನಡೆದಿದೆ ಎಂದು ಗುಡುಗಿದ್ದಾರೆ. … Continue reading ಅಸ್ಸಾಂನಲ್ಲಿ ವಿಜಯವಾಣಿ: ಚಹಾ ತೋಟದ ಕಾರ್ವಿುಕರ ಬವಣೆಗೆ ಹೊಣೆ ಯಾರು?
Copy and paste this URL into your WordPress site to embed
Copy and paste this code into your site to embed