ಬಂಗಾಳದಲ್ಲಿ ರಾಜಕೀಯ ಹಿಂಸಾಚಾರದ ಮೇಲಾಟ
ರಾಘವ ಶರ್ಮ ನಿಡ್ಲೆ, ದಕ್ಷಿಣ 24 ಪರಗಣ (ಪ.ಬಂಗಾಳ) ರಾಜಕೀಯ ಹಿಂಸಾಚಾರ ಪಶ್ಚಿಮ ಬಂಗಾಳಕ್ಕೆ ಹೊಸದೇನಲ್ಲ. ರಾಜ್ಯದ ನಕ್ಸಲ್ಬಾರಿಯಲ್ಲಿ ನಕ್ಸಲ್ ಚಳವಳಿ ಆರಂಭಗೊಂಡಲ್ಲಿಂದ ಹಿಡಿದು ಇಲ್ಲಿಯವರೆಗೆ ಹಿಂಸಾಚಾರ, ಗಲಭೆಗಳಿಗೆ ಸಾಕ್ಷಿಯಾಗಿರುವ ಬಂಗಾಳದಲ್ಲಿ ನೂರಾರು ಮಂದಿ ಅಮಾಯಕರು, ಕಾರ್ಯಕರ್ತರು ದುಷ್ಕೃತ್ಯಗಳಿಗೆ ಬಲಿಯಾಗಿದ್ದಾರೆ. ಹಿಂದೆ ಕಾಂಗ್ರೆಸ್-ಎಡಪಕ್ಷಗಳ ಮಧ್ಯೆ, ನಂತರದಲ್ಲಿ ಎಡಪಕ್ಷಗಳು ಮತ್ತು ಟಿಎಂಸಿ ಮಧ್ಯೆ ವ್ಯಾಪಕ ಗಲಾಟೆ, ಗದ್ದಲಗಳು ಸಂಭವಿಸಿದವು. ನಂದಿಗ್ರಾಮ ಮತ್ತು ಸಿಂಗೂರು ಜಮೀನು ಸಂಘರ್ಷದ ಪರಿಣಾಮ ರಾಜ್ಯದ ಜನತೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ನ್ನು ರಾಜ್ಯದಲ್ಲಿ … Continue reading ಬಂಗಾಳದಲ್ಲಿ ರಾಜಕೀಯ ಹಿಂಸಾಚಾರದ ಮೇಲಾಟ
Copy and paste this URL into your WordPress site to embed
Copy and paste this code into your site to embed