ರೈತನ ಆತ್ಮಹತ್ಯೆಗೆ ಅನುಮತಿ ನೀಡಿ ಸ್ವೀಕೃತಿ ಪತ್ರವನ್ನೂ ಕೊಟ್ಟ ಪಿಡಿಒ! ಕೊಪ್ಪಳ ಜಿಲ್ಲೇಲಿ ಘಟನೆ

ಕೊಪ್ಪಳ: ಸಾಯಲು ಅನುಮತಿ ನೀಡಿ ಎಂದು ಮನವಿ ಸಲ್ಲಿಸಿದ ವ್ಯಕ್ತಿಯೊಬ್ಬರಿಗೆ ಪಿಡಿಒ ಅನುಮತಿ ನೀಡಿದ್ದಲ್ಲದೆ, ಸ್ವೀಕೃತಿ ಪತ್ರವನ್ನೂ ನೀಡಿದ್ದಾರೆ! ಕುಕನೂರು ತಾಲೂಕು ಮಂಗಳೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರೈತ ಮಂಜುನಾಥ ಮಂಗಳವಾರ ಈ ವಿಷಯ ತಿಳಿಸಿದ್ದಾರೆ. ನರೇಗಾದಡಿ ಕೃಷಿಹೊಂಡ ನಿಮಿರ್ಸಿಕೊಳ್ಳಲು ಪಿಡಿಒ ಜಿ.ವೀರೇಶ್​ ಅನುಮತಿ ನೀಡಿದ್ದರು. ಬಳಿಕ ಬಿಲ್​ ಮಾಡುವಂತೆ ಕೇಳಿದಾಗ 15 ಸಾವಿರ ರೂ. ಕೇಳಿದ್ದರು. ನೀಡುವುದಿಲ್ಲ ಎಂದಿದ್ದಕ್ಕೆ ಬಿಲ್​ ಮಾಡುತ್ತಿಲ್ಲ. ನನ್ನ ಹೆಂಡತಿ ಒಡವೆ ಒತ್ತೆಯಿಟ್ಟು, ಹೊಂಡ ನಿರ್ಮಿಸಿರುವೆ. 65 ಸಾವಿರ ರೂ. … Continue reading ರೈತನ ಆತ್ಮಹತ್ಯೆಗೆ ಅನುಮತಿ ನೀಡಿ ಸ್ವೀಕೃತಿ ಪತ್ರವನ್ನೂ ಕೊಟ್ಟ ಪಿಡಿಒ! ಕೊಪ್ಪಳ ಜಿಲ್ಲೇಲಿ ಘಟನೆ