ಮಂಗಳೂರಿನ ರಥಬೀದಿ ಶಾರದೆಗೆ ಚಿನ್ನದ ಜರಿ ಸೀರೆ! ಮುಸ್ಲಿಂ ಕುಟುಂಬ ನೇಯ್ದು ಕೊಡುತ್ತಿರುವುದು ಮತ್ತೊಂದು ವಿಶೇಷ

ಮಂಗಳೂರು: ಮಂಗಳೂರು ಶ್ರೀ ಶಾರದಾ ಮಹೋತ್ಸವ ಸೆ.25ರಿಂದ ಅ.6ರ ವರೆಗೆ ನಡೆಯಲಿದ್ದು, ರಥಬೀದಿ ಶಾರದೆಗೆ 8 ಲಕ್ಷ ರೂ. ಮೌಲ್ಯದ ಚಿನ್ನದ ಜರಿಯ ಸೀರೆಯನ್ನು ದಾನಿಯೊಬ್ಬರು ನೀಡುತ್ತಿದ್ದಾರೆ. ನಗರದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ವಠಾರದಲ್ಲಿ ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ಈ ಬಾರಿ 100ನೇ ವರ್ಷದ ಶಾರದಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ, ಸಿದ್ಧತೆ ಭರದಿಂದ ಸಾಗುತ್ತಿದೆ. ಶತಮಾನೋತ್ಸವ ವಿಶೇಷವಾಗಿ ಮಂಗಳೂರಿನ ದಾನಿಯೊಬ್ಬರು ಶಾರದೆಗೆ 8 ಲಕ್ಷ ರೂ. ಮೌಲ್ಯದ ಚಿನ್ನದ ಜರಿಯ … Continue reading ಮಂಗಳೂರಿನ ರಥಬೀದಿ ಶಾರದೆಗೆ ಚಿನ್ನದ ಜರಿ ಸೀರೆ! ಮುಸ್ಲಿಂ ಕುಟುಂಬ ನೇಯ್ದು ಕೊಡುತ್ತಿರುವುದು ಮತ್ತೊಂದು ವಿಶೇಷ