ಮಂಗಳೂರಿನ ರಥಬೀದಿ ಶಾರದೆಗೆ ಚಿನ್ನದ ಜರಿ ಸೀರೆ! ಮುಸ್ಲಿಂ ಕುಟುಂಬ ನೇಯ್ದು ಕೊಡುತ್ತಿರುವುದು ಮತ್ತೊಂದು ವಿಶೇಷ
ಮಂಗಳೂರು: ಮಂಗಳೂರು ಶ್ರೀ ಶಾರದಾ ಮಹೋತ್ಸವ ಸೆ.25ರಿಂದ ಅ.6ರ ವರೆಗೆ ನಡೆಯಲಿದ್ದು, ರಥಬೀದಿ ಶಾರದೆಗೆ 8 ಲಕ್ಷ ರೂ. ಮೌಲ್ಯದ ಚಿನ್ನದ ಜರಿಯ ಸೀರೆಯನ್ನು ದಾನಿಯೊಬ್ಬರು ನೀಡುತ್ತಿದ್ದಾರೆ. ನಗರದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ವಠಾರದಲ್ಲಿ ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ಈ ಬಾರಿ 100ನೇ ವರ್ಷದ ಶಾರದಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ, ಸಿದ್ಧತೆ ಭರದಿಂದ ಸಾಗುತ್ತಿದೆ. ಶತಮಾನೋತ್ಸವ ವಿಶೇಷವಾಗಿ ಮಂಗಳೂರಿನ ದಾನಿಯೊಬ್ಬರು ಶಾರದೆಗೆ 8 ಲಕ್ಷ ರೂ. ಮೌಲ್ಯದ ಚಿನ್ನದ ಜರಿಯ … Continue reading ಮಂಗಳೂರಿನ ರಥಬೀದಿ ಶಾರದೆಗೆ ಚಿನ್ನದ ಜರಿ ಸೀರೆ! ಮುಸ್ಲಿಂ ಕುಟುಂಬ ನೇಯ್ದು ಕೊಡುತ್ತಿರುವುದು ಮತ್ತೊಂದು ವಿಶೇಷ
Copy and paste this URL into your WordPress site to embed
Copy and paste this code into your site to embed