ಮತ್ತೇರುವ ಮಾತ್ರೆಗಳನ್ನು ಕೊಡಿಸದ ಸ್ನೇಹಿತನಿಗೆ ಚೂರಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ ಗೆಳೆಯರು

ಬೆಂಗಳೂರು: ಮಾದಕವ್ಯಸನಕ್ಕೆ ಒಳಗಾಗಿದ್ದ ಯುವಕರು, ಮತ್ತೇರುವ ಮಾತ್ರೆಗಳನ್ನು ಕೊಡಿಸದ ಸ್ನೇಹಿತನಿಗೆ ಚೂರಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಸವೇಶ್ವರ ಲೇಔಟ್ ನಿವಾಸಿ ಕಾರ್ತಿಕ್ ಹಲ್ಲೆಗೊಳಗಾದ ಯುವಕ. ಗಾಯಾಳು ಕೊಟ್ಟ ದೂರಿನ ಅನ್ವಯ ಗೋವಿಂದರಾಜ ನಗರದ ಭುವನ್, ಮನೋಜ್ (19) ಮತ್ತು ಆಕಾಶ್ (19) ಮತ್ತಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಮಾಗಡಿ ರಸ್ತೆ ಠಾಣೆ ಪೊಲೀಸರು ತಿಳಿಸಿದ್ದಾರೆ. ಕಾರ್ತಿಕ್ ಏ.20ರಂದು ದಾಸರಹಳ್ಳಿಯಲ್ಲಿ ರುವ ಸಂಬಂಧಿಕರ ಮನೆಗೆ ಹೋಗಿದ್ದ. ಈತನಿಗೆ ಕರೆ ಮಾಡಿದ್ದ ಭುವನ್, … Continue reading ಮತ್ತೇರುವ ಮಾತ್ರೆಗಳನ್ನು ಕೊಡಿಸದ ಸ್ನೇಹಿತನಿಗೆ ಚೂರಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ ಗೆಳೆಯರು