ಬಡತನ ಕಾರಣಕ್ಕೆ 2 ವರ್ಷ ಓದಿಗೆ ಗುಡ್​ಬೈ ಹೇಳಿದ್ದ ವಿಜಯ್​ಗೂ ತಿಪಟೂರಿಗೂ ಇತ್ತು ಅವಿನಾಭಾವ ನಂಟು!

| ಸೋರಲಮಾವು ಶ್ರೀಹರ್ಷ ತುಮಕೂರು ರಾಷ್ಟ್ರ ಪಶಸ್ತಿ ಪುರಸ್ಕೃತ ಪ್ರತಿಭಾನ್ವಿತ ನಟ ಸಂಚಾರಿ ಅವರ ಅಗಲಿಕೆ ಕಲ್ಪತರು ನಾಡು ತಿಪಟೂರಿಗೂ ತೀವ್ರ ನೋವು ತಂದಿದೆ. ತುಮಕೂರು ಗಡಿಗೆ ಅಂಟಿಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯ ಗಡಿಯಲ್ಲಿರುವ ಪಂಚನಹಳ್ಳಿಯ ಸಂಚಾರಿ ವಿಜಯ್ ಅವರು ಪಿಯು ಶಿಕ್ಷಣ ಪಡೆದದ್ದು ತಿಪಟೂರಿನ ಕಲ್ಪತರು ವಿದ್ಯಾಸಂಸ್ಥೆಯಲ್ಲಿ. 1999-2002ರವರೆಗೂ ತಿಪಟೂರಿನಲ್ಲಿದ್ದ ವಿಜಯ್ ಇಲ್ಲಿನ ಗೆಳೆಯರಾದ ವಿಜಯ್, ಗಿರೀಶ್, ವಿಜಯ್, ಮನೋಹರ್ ಮತ್ತಿತರರ ಜತೆ ತಮ್ಮ ಹಳೆಯ ಬೈಸಿಕಲ್​ನಲ್ಲಿ ಮಾಡಿದ್ದ ಪ್ರವಾಸ ಲೆಕ್ಕಕ್ಕಿಲ್ಲ. ಧರ್ಮಸ್ಥಳ, ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯಕ್ಕೆಲ್ಲ … Continue reading ಬಡತನ ಕಾರಣಕ್ಕೆ 2 ವರ್ಷ ಓದಿಗೆ ಗುಡ್​ಬೈ ಹೇಳಿದ್ದ ವಿಜಯ್​ಗೂ ತಿಪಟೂರಿಗೂ ಇತ್ತು ಅವಿನಾಭಾವ ನಂಟು!