ಯಾರೋ ಕಿಡಿಗೇಡಿಗಳು ವದಂತಿ ಹಬ್ಬಿಸಿದ್ದಾರೆ, ನನಗೇನು ಆಗಿಲ್ಲ, ಚೆನ್ನಾಗಿದ್ದೇನೆ: ಹುಲಿಕಲ್​ ನಟರಾಜ್​

ಬೆಂಗಳೂರು: ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್ ಮೃತಪಟ್ಟಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿರುವ ಸುದ್ದಿ ಸತ್ಯವಲ್ಲ, ಅದು ವದಂತಿ. ಹುಲಿಕಲ್ ನಟರಾಜ್ ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಯಾರೋ ಕಿಡಿಗೇಡಿಗಳು ವದಂತಿ ಹಬ್ಬಿಸಿದ್ದರು. ಈ ಕುರಿತು ಮಾತನಾಡಿರುವ ಹುಲಿಕಲ್​ ನಟರಾಜ್​, ನನಗೆ ಕರೊನಾ ಸೋಂಕು ತಗಿಲಿಲ್ಲ. ಆರೋಗ್ಯದಲ್ಲಿ ಯಾವುದೇ ಏರುಪೇರು ಆಗಿಲ್ಲ. ದೊಡ್ಡಬಳ್ಳಾಪುರದ ಮನೆಯಲ್ಲಿ ಇದ್ದೇನೆ, ಆರೋಗ್ಯವಾಗಿದ್ದೇನೆ. ವದಂತಿ ಸುದ್ದಿಯನ್ನೇ ನಿಜವೆಂದು ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಗಂಡನಿದ್ದರೂ ಪರಪುರುಷನೊಂದಿಗೆ 2 ಮಕ್ಕಳ ತಾಯಿ … Continue reading ಯಾರೋ ಕಿಡಿಗೇಡಿಗಳು ವದಂತಿ ಹಬ್ಬಿಸಿದ್ದಾರೆ, ನನಗೇನು ಆಗಿಲ್ಲ, ಚೆನ್ನಾಗಿದ್ದೇನೆ: ಹುಲಿಕಲ್​ ನಟರಾಜ್​