ಕಾಂಗ್ರೆಸ್​-ಬಿಜೆಪಿಯವರೇ ದಯವಿಟ್ಟು ಕ್ಷಮಿಸಿ, ದೇವೇಗೌಡರು ಇರೋವರೆಗೂ ನಾನು ಜೆಡಿಎಸ್ ಬಿಡಲ್ಲ… ಎನ್ನುತ್ತಲೇ ಕಣ್ಣೀರಿಟ್ಟ ಜಿಟಿಡಿ

ಮೈಸೂರು: ಕಾಂಗ್ರೆಸ್​ನ ಸಿದ್ದರಾಮಯ್ಯ ಮತ್ತು ಬಿಜೆಪಿಯವರೇ ದಯವಿಟ್ಟು ನನ್ನನ್ನು ಕ್ಷಮಸಿ. ನಾನು ಜೆಡಿಎಸ್ ಪಕ್ಷವನ್ನು ಬಿಡಲ್ಲ. ಎಚ್.ಡಿ. ದೇವೇಗೌಡರು ಇರುವವರೆಗೂ ನಾನು ಮತ್ತು ನನ್ನ ಕುಟುಂಬ ಜೆಡಿಎಸ್ ಬಿಡಲ್ಲ… ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಕಣ್ಣೀರು ಸುರಿಸುತ್ತಲೇ ಘೋಷಣೆ ಮಾಡಿದರು. ಮೈಸೂರಿನಲ್ಲಿ 2 ದಿನಗಳ ಕಾಲ ಹಮ್ಮಿಕೊಂಡಿರುವ ಜೆಡಿಎಸ್ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಗುರುವಾರ ಆಗಮಿಸಿದ್ದ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು, ಜಿಟಿಡಿ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದರು. ದೇವೇಗೌಡರು ತಮ್ಮ ಮನೆಗೆ ಬಂದಿದ್ದರಿಂದ ಭಾವುಕರಾದ ಜಿಟಿಡಿ, ಯಾವುದೇ … Continue reading ಕಾಂಗ್ರೆಸ್​-ಬಿಜೆಪಿಯವರೇ ದಯವಿಟ್ಟು ಕ್ಷಮಿಸಿ, ದೇವೇಗೌಡರು ಇರೋವರೆಗೂ ನಾನು ಜೆಡಿಎಸ್ ಬಿಡಲ್ಲ… ಎನ್ನುತ್ತಲೇ ಕಣ್ಣೀರಿಟ್ಟ ಜಿಟಿಡಿ