ಮೈಸೂರು: ಕಾಂಗ್ರೆಸ್ನ ಸಿದ್ದರಾಮಯ್ಯ ಮತ್ತು ಬಿಜೆಪಿಯವರೇ ದಯವಿಟ್ಟು ನನ್ನನ್ನು ಕ್ಷಮಸಿ. ನಾನು ಜೆಡಿಎಸ್ ಪಕ್ಷವನ್ನು ಬಿಡಲ್ಲ. ಎಚ್.ಡಿ. ದೇವೇಗೌಡರು ಇರುವವರೆಗೂ ನಾನು ಮತ್ತು ನನ್ನ ಕುಟುಂಬ ಜೆಡಿಎಸ್ ಬಿಡಲ್ಲ… ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಕಣ್ಣೀರು ಸುರಿಸುತ್ತಲೇ ಘೋಷಣೆ ಮಾಡಿದರು. ಮೈಸೂರಿನಲ್ಲಿ 2 ದಿನಗಳ ಕಾಲ ಹಮ್ಮಿಕೊಂಡಿರುವ ಜೆಡಿಎಸ್ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಗುರುವಾರ ಆಗಮಿಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಜಿಟಿಡಿ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದರು. ದೇವೇಗೌಡರು ತಮ್ಮ ಮನೆಗೆ ಬಂದಿದ್ದರಿಂದ ಭಾವುಕರಾದ ಜಿಟಿಡಿ, ಯಾವುದೇ … Continue reading ಕಾಂಗ್ರೆಸ್-ಬಿಜೆಪಿಯವರೇ ದಯವಿಟ್ಟು ಕ್ಷಮಿಸಿ, ದೇವೇಗೌಡರು ಇರೋವರೆಗೂ ನಾನು ಜೆಡಿಎಸ್ ಬಿಡಲ್ಲ… ಎನ್ನುತ್ತಲೇ ಕಣ್ಣೀರಿಟ್ಟ ಜಿಟಿಡಿ
Copy and paste this URL into your WordPress site to embed
Copy and paste this code into your site to embed