ಬುದ್ಧಿಮಾಂದ್ಯ ಮಕ್ಕಳಿಗೆ ಜನ್ಮ ನೀಡಿದಳೆಂದು ಬೆಂಕಿ ಹಚ್ಚಿ ಕೊಂದ ಅತ್ತೆ-ನಾದಿನಿ! ಪತಿ ಸೇರಿ ಮೂವರಿಗೆ ಕೊನೆಗೂ ಆಯ್ತು ತಕ್ಕ ಶಾಸ್ತಿ

ಬೆಂಗಳೂರು: ಬುದ್ಧಿಮಾಂದ್ಯ ಹೆಣ್ಣು ಮಕ್ಕಳಿಬ್ಬರಿಗೆ ಜನ್ಮ ನೀಡಿದ್ದಳೆಂಬ ಕಾರಣಕ್ಕೆ ಮಹಿಳೆಯೊಬ್ಬರನ್ನು ಅಪಮಾನಿಸಿ, ಕಿರುಕುಳ ನೀಡಿ ಆಕೆಯ ಸಾವಿಗೆ ಕಾರಣರಾಗಿದ್ದ ಗಂಡ, ಅತ್ತೆ, ಮತ್ತು ನಾದಿನಿಗೆ ಹೈಕೋರ್ಟ್​ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣವೇನು?: ಮಾದೇಶ ಹಾಗೂ ಹೇಮಲತಾ ಮದುವೆಯಾದ 6 ವರ್ಷಗಳ ಇಬ್ಬರು ಹೆಣ್ಣುಮಕ್ಕಳು ಜನಿಸಿದ್ದರು. ಆದರೆ, ಎರಡು ಮಕ್ಕಳೂ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದರು. ಇದೇ ವಿಚಾರಕ್ಕಾಗಿ ಹೇಮಲತಾಗೆ ಮಾದೇಶ ಮತ್ತವನ ತಾಯಿ ಹಾಗೂ ಸಹೋದರಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಲಾಗಿತ್ತು. 2012ರ ನ.28ರಂದು ದಂಪತಿ … Continue reading ಬುದ್ಧಿಮಾಂದ್ಯ ಮಕ್ಕಳಿಗೆ ಜನ್ಮ ನೀಡಿದಳೆಂದು ಬೆಂಕಿ ಹಚ್ಚಿ ಕೊಂದ ಅತ್ತೆ-ನಾದಿನಿ! ಪತಿ ಸೇರಿ ಮೂವರಿಗೆ ಕೊನೆಗೂ ಆಯ್ತು ತಕ್ಕ ಶಾಸ್ತಿ