ತುಂಬಿ ಹರಿಯುವ ನದಿಯಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ಬಸ್ ಚಲಾಯಿಸಿದ ಚಾಲಕ!

ಮಹಾರಾಷ್ಟ್ರ: ತುಂಬಿ ಹರಿಯುವ ನದಿಯಲ್ಲಿ ಎಂಎಸ್ಆರ್​ಟಿಸಿ ಬಸ್​ ಚಾಲಕನೊಬ್ಬ ಪ್ರಯಾಣಿಕರ ಜೀವದ ಜತೆ ಚೆಲ್ಲಾಟವಾಡಿರುವ ವಿಡಿಯೋ ವೈರಲ್​ ಆಗಿದೆ. ಮಹಾರಾಷ್ಟ್ರದ ರಾಯಘಡದ ಮಹಾಡ ತಾಲೂಕಿನಲ್ಲಿ ನದಿ ತುಂಬಿದ್ದು, ಸೇತುವೆ ನೀರಲ್ಲಿ ಮುಳುಗಿದೆ. ಆದರೂ ಪ್ರಯಾಣಿಕರನ್ನು ಕೂರಿಸಿಕೊಂಡು ಚಾಲಕ ಬಸ್​ ಅನ್ನು ನದಿ ನೀರ ಮೇಲೆಯೇ ಚಲಾಯಿಸಿದ್ದಾನೆ. ಸ್ವಲ್ಪ ಆಯ ತಪ್ಪಿದ್ದರೂ ಘೋರ‌ ದುರಂತವೇ ಸಂಭವಿಸುತಿತ್ತು. ನದಿಯಲ್ಲಿ ಬಸ್ ಚಲಾಯಿಸಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ನದಿ ದಾಟುವಾಗ ಮಹಾರಾಷ್ಟ್ರ ಸರ್ಕಾರಿ ಬಸ್ ಸಣ್ಣ ಹಡಗಿನಂತೆ ಭಾಸವಾಗಿದೆ. ಚಾಲಕನ … Continue reading ತುಂಬಿ ಹರಿಯುವ ನದಿಯಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ಬಸ್ ಚಲಾಯಿಸಿದ ಚಾಲಕ!