ನಾಲಾಯಕ್ ಇಡು ಫೋನ್, ದೊಡ್ಡ ಕಿಸಾಮತಿ ಮಾಡ್ತಿ: ಆಕ್ಸಿಜನ್​ ಬೆಡ್​ ಸಿಗದೆ ನನ್ನಣ್ಣ ಸತ್ತುಹೋದ ಎಂದವನಿಗೆ ಶಾಸಕನ ಬೈಗುಳ

ಬಾಗಲಕೋಟೆ: ಆಕ್ಸಿಜನ್​ ಬೆಡ್​ ಸಿಗದೆ ಕೋವಿಡ್​ನಿಂದ ಅಣ್ಣನನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಶಾಸಕರಿಗೆ ಕರೆ ಮಾಡಿದರೆ, ಅವರಿಗೆ ಸಮಾಧಾನ ಹೇಳುವ ಬದಲು ‘ನಾಲಾಯಕ್ ಇಡು ಫೋನ್.. ದೊಡ್ಡ ಕಿಸಾಮತಿ ಮಾಡ್ತಿ’ ಎಂದು ಬೈದಿರುವ ಆಡಿಯೋ ವೈರಲ್​ ಆಗಿದೆ. ಅಶೋಕ ದೊಂಡಿಬಾಗ ಗಾಯಕವಾಡ ಎಂಬುವರ ಸಹೋದರ ಕೋವಿಡ್​ಗೆ ಬಲಿಯಾಗಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಆಕ್ಸಿಜನ್​ ಸಿಗದೆ ತನ್ನ ಅಣ್ಣನನ್ನು ಕಳೆದುಕೊಂಡ ದುಃಖದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಅವರಿಗೆ ಫೋನ್ ಮಾಡಿದ್ದ ಅಶೋಕ, ‘ನೀವು ಶಾಸಕರು ಇದ್ದೀರಿ. ಆಕ್ಸಿಜನ್ ವ್ಯವಸ್ಥೆ … Continue reading ನಾಲಾಯಕ್ ಇಡು ಫೋನ್, ದೊಡ್ಡ ಕಿಸಾಮತಿ ಮಾಡ್ತಿ: ಆಕ್ಸಿಜನ್​ ಬೆಡ್​ ಸಿಗದೆ ನನ್ನಣ್ಣ ಸತ್ತುಹೋದ ಎಂದವನಿಗೆ ಶಾಸಕನ ಬೈಗುಳ