ನಾಲಾಯಕ್ ಇಡು ಫೋನ್, ದೊಡ್ಡ ಕಿಸಾಮತಿ ಮಾಡ್ತಿ: ಆಕ್ಸಿಜನ್ ಬೆಡ್ ಸಿಗದೆ ನನ್ನಣ್ಣ ಸತ್ತುಹೋದ ಎಂದವನಿಗೆ ಶಾಸಕನ ಬೈಗುಳ
ಬಾಗಲಕೋಟೆ: ಆಕ್ಸಿಜನ್ ಬೆಡ್ ಸಿಗದೆ ಕೋವಿಡ್ನಿಂದ ಅಣ್ಣನನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಶಾಸಕರಿಗೆ ಕರೆ ಮಾಡಿದರೆ, ಅವರಿಗೆ ಸಮಾಧಾನ ಹೇಳುವ ಬದಲು ‘ನಾಲಾಯಕ್ ಇಡು ಫೋನ್.. ದೊಡ್ಡ ಕಿಸಾಮತಿ ಮಾಡ್ತಿ’ ಎಂದು ಬೈದಿರುವ ಆಡಿಯೋ ವೈರಲ್ ಆಗಿದೆ. ಅಶೋಕ ದೊಂಡಿಬಾಗ ಗಾಯಕವಾಡ ಎಂಬುವರ ಸಹೋದರ ಕೋವಿಡ್ಗೆ ಬಲಿಯಾಗಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಗದೆ ತನ್ನ ಅಣ್ಣನನ್ನು ಕಳೆದುಕೊಂಡ ದುಃಖದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಅವರಿಗೆ ಫೋನ್ ಮಾಡಿದ್ದ ಅಶೋಕ, ‘ನೀವು ಶಾಸಕರು ಇದ್ದೀರಿ. ಆಕ್ಸಿಜನ್ ವ್ಯವಸ್ಥೆ … Continue reading ನಾಲಾಯಕ್ ಇಡು ಫೋನ್, ದೊಡ್ಡ ಕಿಸಾಮತಿ ಮಾಡ್ತಿ: ಆಕ್ಸಿಜನ್ ಬೆಡ್ ಸಿಗದೆ ನನ್ನಣ್ಣ ಸತ್ತುಹೋದ ಎಂದವನಿಗೆ ಶಾಸಕನ ಬೈಗುಳ
Copy and paste this URL into your WordPress site to embed
Copy and paste this code into your site to embed