ಕೇರಳದಿಂದ ಬಂದವರಿಂದಲೇ ಸೋಂಕು ಸ್ಫೋಟ: ಸಿಎಂ ಬೊಮ್ಮಾಯಿ
ಬೆಂಗಳೂರು: ಮೈಸೂರು, ಬೆಂಗಳೂರು ಗ್ರಾಮಾಂತರ ಹಾಗೂ ಧಾರವಾಡ ಜಿಲ್ಲೆಗಳ ಶಾಲೆ-ಕಾಲೇಜಿನ ಹಾಸ್ಟೆಲ್ಗಳಲ್ಲಿ ಕರೊನಾ ಸೋಂಕು ಸ್ಫೋಟಕ್ಕೆ ಕೇರಳದಿಂದ ಬಂದವರೇ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೇರಳದ ವಿದ್ಯಾರ್ಥಿಗಳು ಹಾಗೂ ಮೆಡಿಕಲ್ ಸಿಬ್ಬಂದಿಯಿಂದ ಮೂರು ಕಡೆ ಸೋಂಕು ಹರಡಿದೆ. ಪ್ರಕರಣಗಳು ಹೆಚ್ಚಿರುವ ಕಾಲೇಜು, ಹಾಸ್ಟೆಲ್ಗಳನ್ನು ನಿಯಂತ್ರಿತ ವಲಯಗಳನ್ನಾಗಿ ಪ್ರಕಟಿಸಿ ಎಲ್ಲರಿಗೂ ತಪಾಸಣೆ, ಮಾದರಿ ಪರೀಕ್ಷೆ, ಪಾಸಿಟಿವ್ ವರದಿ ಬಂದವರಿಗೆ ಚಿಕಿತ್ಸೆ ವ್ಯವಸ್ಥೆ ಮಾಡಲು ಆಯಾ ಜಿಲ್ಲಾಡಳಿತಗಳಿಗೆ ಸೂಚಿಸಿದ್ದು, ಅದರಂತೆಯೇ ಕ್ರಮವಹಿಸಿದ್ದಾರೆ. ಧಾರವಾಡದ … Continue reading ಕೇರಳದಿಂದ ಬಂದವರಿಂದಲೇ ಸೋಂಕು ಸ್ಫೋಟ: ಸಿಎಂ ಬೊಮ್ಮಾಯಿ
Copy and paste this URL into your WordPress site to embed
Copy and paste this code into your site to embed