ಕೇರಳದಿಂದ ಬಂದವರಿಂದಲೇ ಸೋಂಕು ಸ್ಫೋಟ: ಸಿಎಂ ಬೊಮ್ಮಾಯಿ‌

ಬೆಂಗಳೂರು: ಮೈಸೂರು, ಬೆಂಗಳೂರು ಗ್ರಾಮಾಂತರ ಹಾಗೂ ಧಾರವಾಡ ಜಿಲ್ಲೆಗಳ ಶಾಲೆ-ಕಾಲೇಜಿನ ಹಾಸ್ಟೆಲ್​ಗಳಲ್ಲಿ ಕರೊನಾ ಸೋಂಕು ಸ್ಫೋಟಕ್ಕೆ ಕೇರಳದಿಂದ ಬಂದವರೇ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೇರಳದ ವಿದ್ಯಾರ್ಥಿಗಳು ಹಾಗೂ ಮೆಡಿಕಲ್ ಸಿಬ್ಬಂದಿಯಿಂದ ಮೂರು ಕಡೆ ಸೋಂಕು ಹರಡಿದೆ. ಪ್ರಕರಣಗಳು ಹೆಚ್ಚಿರುವ ಕಾಲೇಜು, ಹಾಸ್ಟೆಲ್​ಗಳನ್ನು ನಿಯಂತ್ರಿತ ವಲಯಗಳನ್ನಾಗಿ ಪ್ರಕಟಿಸಿ ಎಲ್ಲರಿಗೂ ತಪಾಸಣೆ, ಮಾದರಿ ಪರೀಕ್ಷೆ, ಪಾಸಿಟಿವ್ ವರದಿ ಬಂದವರಿಗೆ ಚಿಕಿತ್ಸೆ ವ್ಯವಸ್ಥೆ ಮಾಡಲು ಆಯಾ ಜಿಲ್ಲಾಡಳಿತಗಳಿಗೆ ಸೂಚಿಸಿದ್ದು, ಅದರಂತೆಯೇ ಕ್ರಮವಹಿಸಿದ್ದಾರೆ. ಧಾರವಾಡದ … Continue reading ಕೇರಳದಿಂದ ಬಂದವರಿಂದಲೇ ಸೋಂಕು ಸ್ಫೋಟ: ಸಿಎಂ ಬೊಮ್ಮಾಯಿ‌