ನಿನ್ನೆ ಹಸೆಮಣೆಗೇರಿದ್ದ ಮದುಮಗ ಇಂದು ಕರೊನಾಗೆ ಬಲಿ! ಮನಕಲಕುತ್ತೆ ಈ ಘಟನೆ
ಹುಬ್ಬಳ್ಳಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮರುದಿನವೇ ಮದುಮಗ ಕರೊನಾಗೆ ಬಲಿಯಾದ ಹೃದಯವಿದ್ರಾವಕ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಶಶಿಕುಮಾರ ಪಟ್ಟಣಶೆಟ್ಟಿ(27) ಮೃತ ದುರ್ದೈವಿ. ನಿನ್ನೆ ಖುಷಿಯಿಂದಲೇ ಹಸೆಮಣೆ ಏರಿದ್ದ ಶಶಿಕುಮಾರ, ಇಂದು ಶವವಾದ ಸುದ್ದಿ ಕೇಳಿ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ಕರೊನಾ ನೀನೆಷ್ಟು ಕ್ರೂರಿ… ಎಂದು ಗ್ರಾಮಸ್ಥರಾದಿಯಾಗಿ ವಧುವಿನ ಕುಟುಂಬಸ್ಥರೂ ಶಪಿಸಿದ್ದಾರೆ. ಕರೊನಾಗೆ ದಂಪತಿ ಬಲಿ: ಸೋಂಕು ತಗುಲಿದ ಮೂರೇ ದಿನಕ್ಕೆ ದುರಂತ ಅಂತ್ಯ ಶಿರಾಳಕೊಪ್ಪ ದರ್ಗಾದ ಗೋರಿ ಮೇಲಿನ ಬಟ್ಟೆಯಲ್ಲಿ … Continue reading ನಿನ್ನೆ ಹಸೆಮಣೆಗೇರಿದ್ದ ಮದುಮಗ ಇಂದು ಕರೊನಾಗೆ ಬಲಿ! ಮನಕಲಕುತ್ತೆ ಈ ಘಟನೆ
Copy and paste this URL into your WordPress site to embed
Copy and paste this code into your site to embed