ಬಾದಾಮಿಯಲ್ಲಿ ಸಿದ್ದು ಸ್ಪರ್ಧಿಸೋದು ಬೇಡ! ಪಕ್ಷದ ವೇದಿಕೆಯಲ್ಲೇ ಭುಗಿಲೆದ್ದ ಆಕ್ರೋಶ, ಕೈಮುಗಿದರೂ ನಿಲ್ಲಲಿಲ್ಲ ಚಿಮ್ಮನಕಟ್ಟಿಯ ಅಸಮಾಧಾನ

ಬಾಗಲಕೋಟೆ: ವೇದಿಕೆಯಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಗುಡುಗಿದ್ದಾರೆ. ಬಾದಾಮಿಯಿಂದ ಸಿದ್ದು ಸ್ಪರ್ಧಿಸೋದು ಬೇಡ ಎಂದು ಮುಖಕ್ಕೆ ಹೊಡೆದಂತೆ ಮಾಜಿ ಸಚಿವರು ಹೇಳಿದ್ದು, ಭಾಷಣ ನಿಲ್ಲಿಸುವಂತೆ ಮುಖಂಡರು ಮಾಡಿದರೂ ಮನವಿ ಕ್ಯಾರೇ ಅಂದಿಲ್ಲ. ಇಂತಹ ಘಟನೆ ಬಾದಾಮಿ ಪಟ್ಟಣದಲ್ಲಿ ಸೋಮವಾರ ಸಂಭವಿಸಿದೆ. ಸಿದ್ದರಾಮಯ್ಯ ಸಮ್ಮುಖದಲ್ಲಿ ನಡೆಯುತ್ತಿದ್ದ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಚಿಮ್ಮನಕಟ್ಟಿ, ನಾನು ಬಾದಾಮಿಯಿಂದ ಸ್ಪರ್ಧಿಸಿ ಎಂಎಲ್​ಎ ಆಗ್ತೀನಿ, ಮಂತ್ರಿನೂ ಆಗ್ತೀನಿ, ಸಿಎಂ ಕೂಡ ಆಗ್ತೀನಿ. ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸೋದು … Continue reading ಬಾದಾಮಿಯಲ್ಲಿ ಸಿದ್ದು ಸ್ಪರ್ಧಿಸೋದು ಬೇಡ! ಪಕ್ಷದ ವೇದಿಕೆಯಲ್ಲೇ ಭುಗಿಲೆದ್ದ ಆಕ್ರೋಶ, ಕೈಮುಗಿದರೂ ನಿಲ್ಲಲಿಲ್ಲ ಚಿಮ್ಮನಕಟ್ಟಿಯ ಅಸಮಾಧಾನ