ಯುವಕನ ಸೊಂಟದ ಮೂಳೆ ಮುರಿದ ಮಹಿಳಾ ಪಿಎಸ್​ಐ! ಗುಬ್ಬಿ ತಾಲೂಕಲ್ಲಿ ಅಮಾನವೀಯ ಘಟನೆ

ತುಮಕೂರು: ಗುಬ್ಬಿ ತಾಲೂಕು ಚೇಳೂರು ಠಾಣೆಯ ಮಹಿಳಾ ಪಿಎಸ್​ಐ ವಿಜಯಕುಮಾರಿ ಯುವಕನೊಬ್ಬನಿಗೆ ಥಳಿಸಿ ಸೊಂಟದ ಮೂಳೆ ಮುರಿದಿದ್ದಾರೆ! ಕೋಡಿಯಾಲದ ಮಣಿಕಂಠ ಮೂಳೆ ಮುರಿತಕ್ಕೊಳಗಾದವ. ಕೋಡಿಯಾಲದ ಬೀದಿಯಲ್ಲಿರುವ ನೀರಿನ ಪೈಪ್​ ವಿಚಾರಕ್ಕೆ ಸಂಬಂಧಿಸಿದಂತೆ ಮಣಿಕಂಠನ ತಂದೆ ಮುನಿಯಪ್ಪ ಹಾಗೂ ಪಕ್ಕದ ಮನೆಯ ಯಲ್ಲಮ್ಮ, ಶಿವಮೂರ್ತಿ ಎಂಬುವರ ನಡುವೆ ಜಗಳ ಆಗಿತ್ತು. ಈ ಬಗ್ಗೆ ಯಲ್ಲಮ್ಮ ಮತ್ತು ಶಿವಮೂರ್ತಿ ಚೇಳೂರು ಠಾಣೆಯಲ್ಲಿ ಮಣಿಕಂಠನ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆಗಾಗಿ ಮಣಿಕಂಠನನ್ನು ಪೊಲೀಸ್​ ಠಾಣೆಗೆ ಕರೆಸಿಕೊಂಡ ಪಿಎಸ್​ಐ ವಿಜಯಕುಮಾರಿ, ಆತನನ್ನು … Continue reading ಯುವಕನ ಸೊಂಟದ ಮೂಳೆ ಮುರಿದ ಮಹಿಳಾ ಪಿಎಸ್​ಐ! ಗುಬ್ಬಿ ತಾಲೂಕಲ್ಲಿ ಅಮಾನವೀಯ ಘಟನೆ