ಯುವಕನ ಸೊಂಟದ ಮೂಳೆ ಮುರಿದ ಮಹಿಳಾ ಪಿಎಸ್ಐ! ಗುಬ್ಬಿ ತಾಲೂಕಲ್ಲಿ ಅಮಾನವೀಯ ಘಟನೆ
ತುಮಕೂರು: ಗುಬ್ಬಿ ತಾಲೂಕು ಚೇಳೂರು ಠಾಣೆಯ ಮಹಿಳಾ ಪಿಎಸ್ಐ ವಿಜಯಕುಮಾರಿ ಯುವಕನೊಬ್ಬನಿಗೆ ಥಳಿಸಿ ಸೊಂಟದ ಮೂಳೆ ಮುರಿದಿದ್ದಾರೆ! ಕೋಡಿಯಾಲದ ಮಣಿಕಂಠ ಮೂಳೆ ಮುರಿತಕ್ಕೊಳಗಾದವ. ಕೋಡಿಯಾಲದ ಬೀದಿಯಲ್ಲಿರುವ ನೀರಿನ ಪೈಪ್ ವಿಚಾರಕ್ಕೆ ಸಂಬಂಧಿಸಿದಂತೆ ಮಣಿಕಂಠನ ತಂದೆ ಮುನಿಯಪ್ಪ ಹಾಗೂ ಪಕ್ಕದ ಮನೆಯ ಯಲ್ಲಮ್ಮ, ಶಿವಮೂರ್ತಿ ಎಂಬುವರ ನಡುವೆ ಜಗಳ ಆಗಿತ್ತು. ಈ ಬಗ್ಗೆ ಯಲ್ಲಮ್ಮ ಮತ್ತು ಶಿವಮೂರ್ತಿ ಚೇಳೂರು ಠಾಣೆಯಲ್ಲಿ ಮಣಿಕಂಠನ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆಗಾಗಿ ಮಣಿಕಂಠನನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡ ಪಿಎಸ್ಐ ವಿಜಯಕುಮಾರಿ, ಆತನನ್ನು … Continue reading ಯುವಕನ ಸೊಂಟದ ಮೂಳೆ ಮುರಿದ ಮಹಿಳಾ ಪಿಎಸ್ಐ! ಗುಬ್ಬಿ ತಾಲೂಕಲ್ಲಿ ಅಮಾನವೀಯ ಘಟನೆ
Copy and paste this URL into your WordPress site to embed
Copy and paste this code into your site to embed