ಪರಸ್ತ್ರೀಗಾಗಿ ಕೋಮುಗಲಭೆ ನಾಟಕ! ಶಿವಮೊಗ್ಗ ಪೊಲೀಸರನ್ನೇ ಬೆಚ್ಚಿಬೀಳಿಸಿದ್ದ ಪತ್ರ, ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ

ಶಿವಮೊಗ್ಗ: ಪರಸ್ತ್ರೀಗಾಗಿ ಕೋಮುಗಲಭೆಯ ನಾಟಕವಾಡಿದ್ದ ಯುವಕನೊಬ್ಬಗೆ ಸಂಕಷ್ಟ ಎದುರಾಗಿದೆ. ತನ್ನ ಸ್ನೇಹಿತನ ಪತ್ನಿಯ ಮೇಲೆ ಕಣ್ಣು ಹಾಕಿದ್ದ ಯುವಕ, ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡು ಒಟ್ಟಿಗೆ ಇರಬೇಕೆಂದು ಬಯಸಿದ್ದ. ಸ್ನೇಹಿತ ಮನೆಯಲ್ಲೇ ಇದ್ದರೆ ತನ್ನ ಆಸೆ ಈಡೇರುವುದಿಲ್ಲ. ಹೇಗಾದರೂ ಮಾಡಿ ಆತನನ್ನು ಮನೆಯಿಂದ ಹೊರ ಹೋಗುವಂತೆ ಮಾಡಬೇಕು. ಬಳಿಕ ಆಕೆಯನ್ನ ತನ್ನ ಮೋಹದ ಬಲೆಗೆ ಬೀಳಿಸಿಕೊಳ್ಳಬೇಕೆಂದು ಯೋಚಿಸಿದ್ದ. ಅದಕ್ಕಾಗಿ ಆತ ಬಳಸಿದ್ದು ಕೋಮುಗಲಭೆ ಮತ್ತು ಹತ್ಯೆ ಸಂಚಿನ ಆರೋಪದ ಅಸ್ತ್ರ! ಹೌದು, ಇಂತಹ ಆಘಾತಕಾರಿ ಪ್ರರಕಣ ಶಿವಮೊಗ್ಗದಲ್ಲಿ ಬೆಳಕಿಗೆ … Continue reading ಪರಸ್ತ್ರೀಗಾಗಿ ಕೋಮುಗಲಭೆ ನಾಟಕ! ಶಿವಮೊಗ್ಗ ಪೊಲೀಸರನ್ನೇ ಬೆಚ್ಚಿಬೀಳಿಸಿದ್ದ ಪತ್ರ, ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ