ಚಿತ್ರದುರ್ಗದ ಈ ಗ್ರಾಮದಲ್ಲಿ ಕಾಗೆ ಕಾಟಕ್ಕೆ ಬೆಸ್ತುಬಿದ್ದ ಜನ! ರಸ್ತೇಲಿ ಓಡಾಡೋಕು ಬಿಡ್ತಿಲ್ಲ ಕಾಗೆ… ಕಾರಣ?

ಚಿತ್ರದುರ್ಗ: ಈ ಊರಲ್ಲಿ ಒಬ್ಬಂಟಿಯಾಗಿ ಜನರು ಓಡಾಡೋಕು ಭಯ ಪಡ್ತಿದ್ದಾರೆ. ಒಂಟಿಯಾಗಿ ಓಡಾಡಿದ್ರೆ ತಲೆ ಮೇಲೆ ಕುಟುಕಿ ಹೋಗತ್ತೆ ಕಾಗೆ! ಮನೆಯಿಂದ ಹೊರಗೆ ಬಂದ್ರೆ ಸಾಕು ಈ ಕಾಗೆ ಬರುತ್ತೆ. ರಸ್ತೆಯಲ್ಲಿ ಗ್ರಾಮಸ್ಥರಿಗೆ ಓಡಾಡೋಕೂ ಬಿಡದೆ ಕಾಡುತ್ತಿದೆ… ಈ ದೃಶ್ಯ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಸಮೀಪದ ಓಬಳಾಪುರ ಗ್ರಾಮದಲ್ಲಿ ಕಂಡುಬರುತ್ತಿದೆ. ಕಳೆದ ಒಂದು ತಿಂಗಳಿನಿಂದ ಕಾಟ ಕೊಡ್ತಿದೆ. ಕಾಗೆ ಕಾಟಕ್ಕೆ ಗ್ರಾಮಸ್ಥರು ಹೈರಾಣಾಗಿದ್ದಾರೆ. ಇದಕ್ಕೆಲ್ಲ ಕಾರಣ ಅರ್ಧಕ್ಕೆನಿಂತ ಆಂಜನೇಯ ಸ್ವಾಮಿ ದೇವಾಲಯ ಕಾಮಗಾರಿ ಅಂತೆ! ಗ್ರಾಮದಲ್ಲಿ ಆಂಜನೇಯ … Continue reading ಚಿತ್ರದುರ್ಗದ ಈ ಗ್ರಾಮದಲ್ಲಿ ಕಾಗೆ ಕಾಟಕ್ಕೆ ಬೆಸ್ತುಬಿದ್ದ ಜನ! ರಸ್ತೇಲಿ ಓಡಾಡೋಕು ಬಿಡ್ತಿಲ್ಲ ಕಾಗೆ… ಕಾರಣ?