ಕೋಳಾಲಮ್ಮ ದೇಗುಲದ ಶ್ರೀಧರಮ್ಮ- ಅರ್ಚಕ ಆತ್ಮಹತ್ಯೆ ಕೇಸ್ಗೆ ಸ್ಫೋಟಕ ತಿರುವು: ಮತ್ತೊಂದು ವಿಡಿಯೋ ವೈರಲ್
ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಗುಟ್ಟಹಳ್ಳಿ ಶ್ರೀ ಆದಿಶಕ್ತಿ ಕೋಳಾಲಮ್ಮ ದೇವಿ ಟ್ರಸ್ಟ್ನ ಧರ್ಮದರ್ಶಿ ಶ್ರೀಮಾತೃ ಸ್ವರೂಪಿಣಿ ಅಮ್ಮ(ಶ್ರೀಧರಮ್ಮ) ಮತ್ತು ಅರ್ಚಕ ಲಕ್ಷ್ಮೀಪತಿ ಇಬ್ಬರೂ ಒಂದೇ ದಿನ ಮೃತಪಟ್ಟಿದ್ದ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಇವರಿಬ್ಬರ ಸಾವು ಜಿಲ್ಲೆಯಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಇವರಿಬ್ಬರ ಸಾವಿನ ಸುತ್ತ ಬೆಳೆದಿದ್ದ ಅನುಮಾನದ ಹುತ್ತವನ್ನು ದೇವಾಲದ ಆವರಣದಲ್ಲಿ ಸಿಕ್ಕಿದ್ದ ಡೆತ್ನೋಟ್ ಮತ್ತು ಸಾವಿಗೂ ಮುನ್ನ ಇವರಿಬ್ಬರೂ ಮಾಡಿದ್ದ ವಿಡಿಯೋ ತಕ್ಕ ಮಟ್ಟಿಗೆ ಕರಗಿಸಿದೆಯಾದರೂ ‘ಅನಿಲ್’ ಎಂಬಾತನ ಹೆಸರು ತಳಕು … Continue reading ಕೋಳಾಲಮ್ಮ ದೇಗುಲದ ಶ್ರೀಧರಮ್ಮ- ಅರ್ಚಕ ಆತ್ಮಹತ್ಯೆ ಕೇಸ್ಗೆ ಸ್ಫೋಟಕ ತಿರುವು: ಮತ್ತೊಂದು ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed