ಮಗು ಅಪಹರಣ ಕೇಸ್​: ತನಿಖೆಗೆ ಹೆದರಿ ವಿಷ ಕುಡಿದ ಒಂದೇ ಕುಟುಂಬದ ಐವರಲ್ಲಿ ಒಬ್ಬರೂ ಬದುಕಲಿಲ್ಲ…

ಕೋಲಾರ: ಹೆಣ್ಣು ಮಗುವಿನ ಅಪಹರಣ ಹಾಗೂ ಮಾರಾಟ ಆರೋಪದಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಂದೇ ಕುಟುಂಬದ ಐವರೂ ದುರಂತ ಅಂತ್ಯ ಕಂಡಿದ್ದಾರೆ. ನಗರದ ಕಾರಂಜಿಕಟ್ಟೆಯ 4ನೇ ಕ್ರಾಸ್ ನಿವಾಸಿಗಳಾದ ಮುನಿಯಪ್ಪ (70), ನಾರಾಯಣಮ್ಮ (65), ಬಾಬು (45), ಗಂಗೋತ್ರಿ (17) ಹಾಗೂ ಪುಷ್ಪಾ (35) ಮೃತರು. ಅ.18ರಂದು ಕೋಲಾರ ತಾಲೂಕಿನ ಹೊನ್ನೇನಹಳ್ಳಿಯ ಸತ್ಯ ಮತ್ತು ಸುಮಿತ್ರಾ ದಂಪತಿಯ ಹೆಣ್ಣು ಮಗುವನ್ನು ಪರಿಚಯಸ್ಥ ಮಹಿಳೆಯೊಬ್ಬರು ಗೀತಾ ಎಂಬಾಕೆಗೆ ನೀಡಿದ್ದರು. 9 … Continue reading ಮಗು ಅಪಹರಣ ಕೇಸ್​: ತನಿಖೆಗೆ ಹೆದರಿ ವಿಷ ಕುಡಿದ ಒಂದೇ ಕುಟುಂಬದ ಐವರಲ್ಲಿ ಒಬ್ಬರೂ ಬದುಕಲಿಲ್ಲ…