ಹೈಕಮಾಂಡ್ಗೆ ಕೊಡಲೆಂದು ಸಿಎಂ ಯಡಿಯೂರಪ್ಪ 6 ಸೂಟ್ ಕೇಸ್ನಲ್ಲಿ ದೆಹಲಿಗೆ ಕೊಂಡೊಯ್ದದ್ದೇನು?: ಎಚ್ಡಿಕೆ
ಬೆಂಗಳೂರು: ಸಿಎಂ ಯಡಿಯೂರಪ್ಪ ಅವರು ದೆಹಲಿಗೆ ಹೋಗುವಾಗ ಜತೆಯಲ್ಲಿ 6 ಬ್ಯಾಗ್ ಅನ್ನು ತೆಗೆದುಕೊಂಡು ಹೋಗಿದ್ದಾರೆ. ಹೈಕಮಾಂಡ್ಗೆ ಉಡುಗೊರೆ ತೆಗೆದುಕೊಂಡು ಹೋಗಿದ್ದಾರಾ? ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೆಣಕಿದ್ದಾರೆ. ಸಿಎಂ ಹಾಗೂ ವಿಜಯೇಂದ್ರ ದೆಹಲಿ ಪ್ರವಾಸ ಕುರಿತ ಪ್ರಶ್ನೆಗೆ ಜೆ.ಪಿ.ಭವನದಲ್ಲಿ ಪ್ರತಿಕ್ರಿಯಿಸಿರುವ ಎಚ್ಡಿಕೆ, ಸಿಎಂ ನಿನ್ನೆ ದೆಹಲಿಗೆ ಹೋಗುವಾಗ 6 ಬ್ಯಾಗ್ ಅನ್ನು ಜತೆಯಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಹೈಕಮಾಂಡ್ಗೆ ಕೊಡಲು ಉಡುಗೊರೆ ತೆಗೆದುಕೊಂಡು ಹೋಗಿದ್ದಾರಾ? ಅಥವಾ ಬೇರೆ ಏನು ತೆಗೆದುಕೊಂಡು ಹೋಗಿದ್ದಾರೆ? ಎಂಬುದನ್ನು ಅವರೇ ಹೇಳಬೇಕು … Continue reading ಹೈಕಮಾಂಡ್ಗೆ ಕೊಡಲೆಂದು ಸಿಎಂ ಯಡಿಯೂರಪ್ಪ 6 ಸೂಟ್ ಕೇಸ್ನಲ್ಲಿ ದೆಹಲಿಗೆ ಕೊಂಡೊಯ್ದದ್ದೇನು?: ಎಚ್ಡಿಕೆ
Copy and paste this URL into your WordPress site to embed
Copy and paste this code into your site to embed