ಹಾಸನ: ನಗರದ ಅಧಿದೇವತೆ ಹಾಸನಾಂಬೆ ದೇವಿಯ ದರ್ಶನ ಪಡೆಯಲು ಶುಕ್ರವಾರ ಆಗಮಿಸಿದ್ದ ಬ್ರಹಾಂಡ ಗುರೂಜಿ ನರೇಂದ್ರಬಾಬು ಶರ್ಮ, ರಾಜ್ಯ ರಾಜಕಾರಣ, ಸಂಸತ್ ಭವನ ಕುರಿತು ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಹ್ಮಾಂಡ ಗುರೂಜಿ, ರಾಜ್ಯದಲ್ಲಿ ಮುಂದೆ ವಿವಿಧ ಪಕ್ಷಗಳ ಕೂಡಿಕೆ ಸರ್ಕಾರ ಬರುವುದು ಖಚಿತ. ಕಾರಣಿಕರ ಭವಿಷ್ಯದಂತೆ ಯುವಕನೇ ಮುಖ್ಯಮಂತ್ರಿ ಆಗಬೇಕಿಂದಿಲ್ಲ, ಅನುಭವ ಇಲ್ಲದ ವ್ಯಕ್ತಿ ಮುಖ್ಯಮಂತ್ರಿ ಆಗುತ್ತಾನೆ ಎಂಬುದಾಗಿಯೂ ಅರ್ಥೈಸಿಕೊಳ್ಳಬಹುದು ಎಂದರು. ರಾಜ್ಯದಲ್ಲಿ ಮುಂದೆ ಬೆರಕೆ ಸಂಸಾರ ಗ್ಯಾರಂಟಿ, ಮುಂದಿನ ಮೂವತ್ತೊಂದು ವರ್ಷಗಳಲ್ಲಿ ಕರ್ನಾಟಕ ಮೂರು … Continue reading ರಾಜ್ಯದಲ್ಲಿ ಬೆರಕೆ ಸರ್ಕಾರ ಬರೋದು ಗ್ಯಾರಂಟಿ.. ದೇಶಕ್ಕೆ ಕೇಡು ಖಚಿತ… ಹಾಸನಾಂಬೆ ಸನ್ನಿಧಿಯಲ್ಲಿ ಬ್ರಹ್ಮಾಂಡ ಗುರೂಜಿ ಭವಿಷ್ಯ
Copy and paste this URL into your WordPress site to embed
Copy and paste this code into your site to embed