ಸದನದಲ್ಲಿ BMS ಸಮರ: ಅಶ್ವತ್ಥ್​ ನಾರಾಯಣ್​ ರಾಜೀನಾಮೆಗೆ ಎಚ್​ಡಿಕೆ ಆಗ್ರಹ, ಮುಂದುವರಿದ ಜೆಡಿಎಸ್​ ಪ್ರತಿಭಟನೆ

ಬೆಂಗಳೂರು: ಬಿಎಂಎಸ್​ ಟ್ರಸ್ಟ್‌ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು. ಟ್ರಸ್ಟ್‌ ಮತ್ತು ಆ ಟ್ರಸ್ಟ್‌ನ ಎಲ್ಲಾ ಸ್ವತ್ತುಗಳನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್​ ​ನಾರಾಯಣ್ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಶಾಸಕರು ಅಧಿವೇಶನದಲ್ಲಿ ಶುಕ್ರವಾರ ಧರಣಿ ಆರಂಭಿಸಿದ್ದಾರೆ. ನನ್ನ ಬಗ್ಗೆ ಹಗುರವಾಗಿ ಮತ್ತು ಏಕವಚನದಲ್ಲಿ ಮಾತನಾಡಿರುವ ರಾಜ್ಯ ಸರ್ಕಾರದ ಸಚಿವರೊಬ್ಬರ ಅಕ್ರಮ ಬಯಲಿಗೆಳೆಯುವುದಾಗಿ ಬುಧವಾರ ಹೇಳಿದ್ದ ಎಚ್​.ಡಿ.ಕುಮಾರಸ್ವಾಮಿ, ಅದರಂತೆ … Continue reading ಸದನದಲ್ಲಿ BMS ಸಮರ: ಅಶ್ವತ್ಥ್​ ನಾರಾಯಣ್​ ರಾಜೀನಾಮೆಗೆ ಎಚ್​ಡಿಕೆ ಆಗ್ರಹ, ಮುಂದುವರಿದ ಜೆಡಿಎಸ್​ ಪ್ರತಿಭಟನೆ