ಗಂಡನಿಗೆ ಹುಡುಗೀರ ಶೋಕಿ, ನನ್ನನ್ನು ಜೀವಂತ ಶವ ಮಾಡಿದ್ದಾನೆ, ಕಿರುಕುಳ ಸಹಿಸಲಾಗ್ತಿಲ್ಲ… ಕಣ್ಣೀರು ತರಿಸುತ್ತೆ ಈ ಸ್ಟೋರಿ

ಬಾಗಲಕೋಟೆ: ಮಾತಿನಲ್ಲೇ ಮಂಟಪ ಕಟ್ಟಿ ಮೋಸದಿಂದ ಮದುವೆ ಆಗಿದ್ದಲ್ಲದೆ, ಇದೀಗ ಪತ್ನಿಗೆ ಊಟ ಕೊಡದೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ ಪತಿ ಮಹಾಶಯನೊಬ್ಬನ ಹೀನ ಕೃತ್ಯ ಬಾಗಲಕೋಟೆ ನಗರದಲ್ಲಿ ಬೆಳಕಿಗೆ ಬಂದಿದೆ. ನವನಗರದ ವಾಪಪೇಯಿ ಕಾಲನಿಯಲ್ಲಿ ಗುಬ್ಬಿಗೂಡಿನಂತಹ, ವಿದ್ಯುತ್ ಸಂಪರ್ಕವೂ ಇಲ್ಲದ ಕತ್ತಲು ಮನೆಯಲ್ಲಿ ಎರಡು ವರ್ಷದಿಂದ ಅಂಧ ಪತ್ನಿಯನ್ನು ಇಟ್ಟಿದ್ದಾನೆ. ಊಟಕ್ಕೂ ಗತಿ ಇಲ್ಲದೆ ಅವರಿವರು ಕೊಡುವ ಅನ್ನ, ಆಹಾರ ಸೇವಿಸಿ ನರಕ ಸದೃಶ ಜೀವನ ನಡೆಸುತ್ತಿದ್ದಾಳೆ. ಮೂಲತಃ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ … Continue reading ಗಂಡನಿಗೆ ಹುಡುಗೀರ ಶೋಕಿ, ನನ್ನನ್ನು ಜೀವಂತ ಶವ ಮಾಡಿದ್ದಾನೆ, ಕಿರುಕುಳ ಸಹಿಸಲಾಗ್ತಿಲ್ಲ… ಕಣ್ಣೀರು ತರಿಸುತ್ತೆ ಈ ಸ್ಟೋರಿ