ತಿಪಟೂರಲ್ಲಿ ವಾಹನ ತಪಾಸಣೆ ವೇಳೆ ದುರಂತ: ‘ದಂಡ’ ತಪ್ಪಿಸಿಕೊಳ್ಳಲು ಹೋಗಿ ‘ಪ್ರಾಣ’ ತೆತ್ತರು!

ತುಮಕೂರು: ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋದ ಬೈಕ್​ ಸವಾರರಿಬ್ಬರು ಕ್ಷಣಾರ್ಧದಲ್ಲೇ ದುರಂತ ಅಂತ್ಯ ಕಂಡ ದುರ್ಘಟನೆ ತಿಪಟೂರು ತಾಲೂಕು ಬಳುವನೇರಳು ಗೇಟ್ ಬಳಿ ಬುಧವಾರ ಮಧ್ಯಾಹ್ನ 12ರ ಸುಮಾರಿನಲ್ಲಿ ಸಂಭವಿಸಿದೆ. ನಾಗರಾಜು(60) ಮತ್ತು ಚಿದಾನಂದ(45) ಮೃತರು. ಬಳುವನೇರಳು ಗೇಟ್ ಬಳಿ ಹೊನ್ನವಳ್ಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ನಾಗರಾಜು ಮತ್ತು ಚಿದಾನಂದ ಇಬ್ಬರೂ ಬೈಕ್​ನಲ್ಲಿ ತಿಪಟೂರಿನತ್ತ ತೆರಳುತ್ತಿದ್ದರು. ಮುಂದೆ ಪೊಲೀಸರು ಇರುವುದನ್ನ ನೋಡಿದ ಇವರಿಬ್ಬರೂ ಹೆದರಿ ಬೈಕ್ ಅನ್ನು ಬೇರೆಡೆಗೆ ತಿರುಗಿಸಿದ್ದು, … Continue reading ತಿಪಟೂರಲ್ಲಿ ವಾಹನ ತಪಾಸಣೆ ವೇಳೆ ದುರಂತ: ‘ದಂಡ’ ತಪ್ಪಿಸಿಕೊಳ್ಳಲು ಹೋಗಿ ‘ಪ್ರಾಣ’ ತೆತ್ತರು!