ಯುವಕ-ಯುವತಿ ಪ್ರೇಮ ಪ್ರಕರಣದಲ್ಲಿ ಏನೂ ತಪ್ಪು ಮಾಡದ ರೈತನಿಗೆ ಜೈಲು ಶಿಕ್ಷೆ! ಬೆಳಗಾವಿಯಲ್ಲಿ ವಿಚಿತ್ರ ಘಟನೆ

ಬೆಳಗಾವಿ: ಯುವಕ-ಯುವತಿಯ ಪ್ರೇಮ ಪ್ರಕರಣದಲ್ಲಿ ಏನೂ ತಪ್ಪು ಮಾಡದ ರೈತನೋರ್ವ ಶಿಕ್ಷೆ ಅನುಭವಿಸುವಂತಾಗಿದೆ. ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದ ರೈತ ನಾಮದೇವ ದುಡುಮ್​ ಅನ್ಯಾಯಕ್ಕೊಳಗಾಗಿದ್ದು, ಜೈಲು ಶಿಕ್ಷೆ ಅನುಭವಿಸಿದ ರೈತ. ಗುಗರನಟ್ಟಿ ಮತ್ತು ಕಡೋಲಿ ಗ್ರಾಮದ ಯುವಕ-ಯುವತಿ ಪ್ರೀತಿಸಿ ವರ್ಷದ ಹಿಂದೆ ಮುಂಬೈಗೆ ಹಾರಿದ್ದರು. ಯುವತಿಯೊಂದಿಗೆ ಓಡಿಹೋದ ಯುವಕನ ಅಣ್ಣ ಮತ್ತು ರೈತ ನಾಮದೇವ ದುಡಮ್​ ಸ್ನೇಹಿತರು. ಆ ಕಾರಣಕ್ಕೆ ಯುವಕ ಮತ್ತು ಯುವತಿಯರ ಮನೆಗೆ ಹೋಗಿ ರಾಜಿ-ಸಂಧಾನದಲ್ಲಿ ಭಾಗಿಯಾಗಿದ್ದರು. 2021ರ ಮಾ.1ರಂದು ಓಡಿ ಹೋಗಿದ್ದ ಜೋಡಿ … Continue reading ಯುವಕ-ಯುವತಿ ಪ್ರೇಮ ಪ್ರಕರಣದಲ್ಲಿ ಏನೂ ತಪ್ಪು ಮಾಡದ ರೈತನಿಗೆ ಜೈಲು ಶಿಕ್ಷೆ! ಬೆಳಗಾವಿಯಲ್ಲಿ ವಿಚಿತ್ರ ಘಟನೆ