ಪ್ರಧಾನಿ-ವಿತ್ತ ಸಚಿವೆಗೆ ಧನ್ಯವಾದ ತಿಳಿಸುತ್ತಲೇ ಕೇಂದ್ರ ಬಜೆಟ್​ಗೆ ಮೆಚ್ಚುಗೆ ಸೂಚಿಸಿದ ಬೊಮ್ಮಾಯಿ-ಬಿಎಸ್​ವೈ

ಬೆಂಗಳೂರು: ಕೇಂದ್ರ ಬಜೆಟ್ ಮಂಡನೆಯಾದ ಬೆನ್ನಲೇ ಟ್ವೀಟ್​ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಧನ್ಯವಾದ ತಿಳಿಸಿದ್ದಾರೆ. ಇದು ಜನಪರ ಆಯವ್ಯಯ ಎಂದು ಪ್ರಶಂಸಿದ್ದಾರೆ. ಇದು ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಬಜೆಟ್. ಆತ್ಮ ನಿರ್ಧಾರ್ ಭಾರತದ ಬಜೆಟ್. ರಾಜ್ಯಕ್ಕೆ ಘೋಷಣೆ ಮಾಡಿರುವ ಯೋಜನೆಗಳಿಂದ ಕರ್ನಾಟಕದ ಅಭಿವೃದ್ಧಿಗೆ ಬೋಸ್ಟ್ ಸಿಕ್ಕಂತಾಗಿದೆ. ನಮಗೆ ನೀಡಿರುವ ಸಂಪನ್ಮೂಲಗಳನ್ನ … Continue reading ಪ್ರಧಾನಿ-ವಿತ್ತ ಸಚಿವೆಗೆ ಧನ್ಯವಾದ ತಿಳಿಸುತ್ತಲೇ ಕೇಂದ್ರ ಬಜೆಟ್​ಗೆ ಮೆಚ್ಚುಗೆ ಸೂಚಿಸಿದ ಬೊಮ್ಮಾಯಿ-ಬಿಎಸ್​ವೈ