ಇದು ಮಕ್ಕಳ ಭವಿಷ್ಯ-ಶಿಕ್ಷಣದ ಪ್ರಶ್ನೆ, ಎಲ್ಲರೂ ಹೈಕೋರ್ಟ್​ನ ತೀರ್ಪು ಒಪ್ಪಿ ಪಾಲಿಸಿ: ಸಿಎಂ ಬೊಮ್ಮಾಯಿ

ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಕುರಿತು ಹೈಕೋರ್ಟ್​ ಒಳ್ಳೆಯ ತೀರ್ಪು ನೀಡಿದೆ. ಮಕ್ಕಳಿಗೆ ವಿದ್ಯೆಗಿಂತ ಮತ್ತೊಂದು ಇಲ್ಲ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು. ಶಾಂತಿ- ಸೌಹಾರ್ದತೆ ಕಾಪಾಡಬೇಕು. ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಈ ತೀರ್ಪನ್ನು ಒಪ್ಪಿಕೊಳ್ಳಬೇಕು. ಇದು ಮಕ್ಕಳ ಭವಿಷ್ಯ ಮತ್ತು ಶಿಕ್ಷಣದ ಪ್ರಶ್ನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಹಿಜಾಬ್​ ವಿವಾದ ಕುರಿತು ಹೈಕೋರ್ಟ್​ ಪೂರ್ಣ ಪೀಠ ನೀಡಿದ ಮಹತ್ವದ ತೀರ್ಪು ಕುರಿತು ಪ್ರತಿಕ್ರಿಯಿಸಿದ ಸಿಎಂ, ನ್ಯಾಯಾಲಯದ ತೀರ್ಪಿನ ಅನ್ವಯ ಶಿಕ್ಷಣ ಕೂಡಲು ಎಲ್ಲರೂ … Continue reading ಇದು ಮಕ್ಕಳ ಭವಿಷ್ಯ-ಶಿಕ್ಷಣದ ಪ್ರಶ್ನೆ, ಎಲ್ಲರೂ ಹೈಕೋರ್ಟ್​ನ ತೀರ್ಪು ಒಪ್ಪಿ ಪಾಲಿಸಿ: ಸಿಎಂ ಬೊಮ್ಮಾಯಿ