ತುಳುವಿನಲ್ಲಿ ಬ್ಯಾನರ್ ಅಳವಡಿಸಿ ಶ್ರದ್ಧಾಂಜಲಿ!: ಕುಪ್ಪೆಪದವಿನಲ್ಲಿ ತ್ಯಾಜ್ಯ ಎಸೆಯುವವರಿಗೆ ಛೀಮಾರಿ
ಗುರುಪುರ: ಕುಪ್ಪೆಪದವಿನ ಅರಮನೆ ಬಂಡಿ ರಸ್ತೆಯಲ್ಲಿ ತ್ಯಾಜ್ಯ ಎಸೆಯುವವರಿಗೆ ವಿಶಿಷ್ಟ ರೀತಿಯಲ್ಲಿ ಛೀಮಾರಿ ಹಾಕಲಾದ ಒಂದು ವಿನೂತನ ಬ್ಯಾನರ್ ಕಂಡು ಬಂದಿದೆ. ಎಲ್ಲೆಂದರಲ್ಲಿ ಕಸ ಎಸೆಯುವ ಮಂದಿಗೆ ಶ್ರದ್ಧಾಂಜಲಿ ಸಲ್ಲಿಸುವಂತೆ ತುಳು ಭಾಷೆಯಲ್ಲಿ ಬರೆಯಲಾದ ಬ್ಯಾನರ್ ಇದಾಗಿದೆ.‘ಇಲ್ಲಿ ಕಸ ಹಾಕುವವರ ಚಿತೆಗೆ ಬೆಂಕಿ ಇಡಲು ಇನ್ನೂ ಹೆಚ್ಚು ಕಸ ಬೇಕಾಗುತ್ತದೆ. ಇನ್ನೂ ಕಸ ತಂದು ಇಲ್ಲಿಯೇ ಹಾಕು. ಕಸದೊಂದಿಗೆ ನಿನಗೆ ಪಿಂಡವನ್ನೂ ಇಲ್ಲಿಯೇ ಬಿಡುತ್ತೇವೆ’ ಎಂಬಿತ್ಯಾದಿ ಒಕ್ಕಣೆಯಲ್ಲಿ ತುಳುವಿನಲ್ಲಿ ಬರೆಯಲಾಗಿದ್ದು, 100 ರೂ. ಕೊಟ್ಟು ಪಂಚಾಯಿತಿ ವಾಹನಕ್ಕೆ … Continue reading ತುಳುವಿನಲ್ಲಿ ಬ್ಯಾನರ್ ಅಳವಡಿಸಿ ಶ್ರದ್ಧಾಂಜಲಿ!: ಕುಪ್ಪೆಪದವಿನಲ್ಲಿ ತ್ಯಾಜ್ಯ ಎಸೆಯುವವರಿಗೆ ಛೀಮಾರಿ
Copy and paste this URL into your WordPress site to embed
Copy and paste this code into your site to embed