ಬಾಡಿಗೆ ಮನೆ ತೋರಿಸೋ ನೆಪದಲ್ಲಿ ಕರೆಸಿ ಮಾಡಬಾರದ್ದು ಮಾಡಿದ್ರು… ದಪ್ಪಗಿದ್ದರಿಂದ ಶವ ಸಾಗಿಸದೆ ಅಲ್ಲೇ ಬಿಟ್ರು…

ಬೆಂಗಳೂರು: ಖಾಸಗಿ ಕಂಪನಿ ಉದ್ಯೋಗಿ ಸುನಿತಾ ರಾಮಪ್ರಸಾದ್​ ಕೊಲೆ ಪ್ರಕರಣಕ್ಕೆ ಬಂಧಿತ ಆರೋಪಿಗಳು ಪೊಲೀಸರ ಮುಂದೆ ಕುತೂಹಲಕಾರಿ ವಿಷಯ ಬಾಯ್ಬಿಟ್ಟಿದ್ದಾರೆ. ಮೃತದೇಹವನ್ನ ಅಪಾರ್ಟ್​ಮೆಂಟ್​ನಲ್ಲೇ ಬಿಟ್ಟು ಆಕೆ ಕಾರಿನಲ್ಲೇ ಆರೋಪಿಗಳು ಪರಾರಿಯಾಗಿರುವುದು ತನಿಖೆಯಲ್ಲಿ ಕಂಡು ಬಂದಿದೆ. ತಲೆಮರೆಸಿಕೊಂಡಿರುವ ಕಿಂಗ್​ಪಿನ್​ ಕಿರಣ್​ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಬಂಧಿತರಾಗಿರುವ ವರ್ತೂರಿನ ಇಮ್ರಾನ್​ (23) ಮತ್ತು ವೆಂಕಟೇಶ್​ನನ್ನು (52) ವಿಚಾರಣೆ ನಡೆಸಿದಾಗ ಪ್ರಕರಣದ ಕೆಲ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ. ಬಾಡಿಗೆಗೆ ಮನೆ ತೋರಿಸುವ ನೆಪದಲ್ಲಿ ಸುನಿತಾರನ್ನು ಕಿರಣ್​ ಕಾಚಮಾರನಹಳ್ಳಿಯ ಜೆ.ಜೆ. ಲೇಔಟ್​ನ … Continue reading ಬಾಡಿಗೆ ಮನೆ ತೋರಿಸೋ ನೆಪದಲ್ಲಿ ಕರೆಸಿ ಮಾಡಬಾರದ್ದು ಮಾಡಿದ್ರು… ದಪ್ಪಗಿದ್ದರಿಂದ ಶವ ಸಾಗಿಸದೆ ಅಲ್ಲೇ ಬಿಟ್ರು…