ಶೇಂಗಾ ಬೀಜ ನುಂಗಿ ಎರಡೂವರೆ ವರ್ಷದ ಮಗು ಸಾವು; ಬದುಕಿಸಿ ಕೊಡುವಂತೆ ಗಣೇಶನಿಗೆ ಅಜ್ಜಿ ಮೊರೆ!
ಯಲ್ಲಾಪುರ; ಶೇಂಗಾ ಬೀಜ ಗಂಟಲಲ್ಲಿ ಸಿಲುಕಿ ಮಗುವೊಂದು ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ. ಎರಡುವರೆ ವರ್ಷದ ಸಾತ್ವಿಕ್ ಮೃತ ಮಗು. ಮಂಗಳವಾರ ಮಧ್ಯಾಹ್ನ ಆಟ ಆಡುತ್ತಾ ಶೇಂಗಾ ಬೀಜ ನುಂಗಿದ್ದರಿಂದ ಮಗು ಸಾವನ್ನಪ್ಪಿದೆ. ಮಗುವನ್ನು ಬದುಕಿಸುವಂತೆ ಗಣಪತಿ ದೇವರ ಮೊರೆ ಹೋದ ಅಜ್ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಮಗು ಸತ್ತಿದ್ದರಿಂದ ದೇವರಾದ್ರು ಮಗುವನ್ನ ಬದುಕಿಸ್ತಾನೆಂಬ ನಂಬಿಕೆಯಿಂದ ಮಗುವಿನ ಅಜ್ಜಿ ಗಣಪತಿ ದೇವರ ಮೊರೆ ಹೋಗಿದ್ದಾಳೆ. ಮೃತ ದೇಹವನ್ನ ದೇವರ ಮುಂದಿಟ್ಟು ಮಗುವನ್ನು ಬದುಕಿಸುವಂತೆ … Continue reading ಶೇಂಗಾ ಬೀಜ ನುಂಗಿ ಎರಡೂವರೆ ವರ್ಷದ ಮಗು ಸಾವು; ಬದುಕಿಸಿ ಕೊಡುವಂತೆ ಗಣೇಶನಿಗೆ ಅಜ್ಜಿ ಮೊರೆ!
Copy and paste this URL into your WordPress site to embed
Copy and paste this code into your site to embed