ಕರೊನಾ ಕುರಿತು ಬಬಲಾದಿ ಸದಾಶಿವ ಅಜ್ಜ ನುಡಿದ ಭವಿಷ್ಯ ನಿಜವಾಯ್ತು! ಮಠದತ್ತ ದೌಡಾಯಿಸಿದ ಭಕ್ತರು

ವಿಜಯಪುರ: ಕಾಲಜ್ಞಾನಿ ಬಬಲಾದಿ ಸದಾಶಿವ ಅಜ್ಜ ನುಡಿದ ಭವಿಷ್ಯ ನಿಜವಾದ ಹಿನ್ನೆಲೆ, ಅಜ್ಜನ ದರ್ಶನ ಪಡೆಯಲು ನೂರಾರು ಭಕ್ತರು ಪ್ರಾಣವನ್ನೂ ಲೆಕ್ಕಿಸದೆ ತುಂಬಿ ಹರಿಯುತ್ತಿರುವ ಹಳ್ಳ ದಾಟಿಕೊಂಡು ಬರುತ್ತಿದ್ದಾರೆ. ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಬಬಲಾದಿಯಲ್ಲಿರುವ ಸದಾಶಿವ ಮಠದ ಶ್ರೀ ಸಿದ್ರಾಮಯ್ಯ ಸ್ವಾಮೀಜಿ ಅವರು 3 ತಿಂಗಳ ಹಿಂದೆ, ‘ಇಲ್ಲಿಗೆ ಮುಗಿಯಲಿಲ್ಲ… ಮತ್ತೆ ವ್ಯಾಧಿ ಕಾಡುತ್ತೆ. ಕರೊನಾ ಹಾವಳಿ ಕಡಿಮೆಯಾಗಲು ಮನೆಯಲ್ಲೇ ಅಂಬಲಿ, ಅನ್ನ ಪ್ರಸಾದ ಮಾಡಿ. ಮನೆಯಲ್ಲಿ ತೆಂಗಿನಕಾಯಿ ಒಡೆಯಿರಿ’ ಎಂದು ಕರೊನಾ 2ನೇ ಅಲೆಯ … Continue reading ಕರೊನಾ ಕುರಿತು ಬಬಲಾದಿ ಸದಾಶಿವ ಅಜ್ಜ ನುಡಿದ ಭವಿಷ್ಯ ನಿಜವಾಯ್ತು! ಮಠದತ್ತ ದೌಡಾಯಿಸಿದ ಭಕ್ತರು