ಸಕಲೇಶಪುರದಲ್ಲಿ ಪೈಪ್ಲೈನ್ ಕೊರೆದು ಪೆಟ್ರೋಲ್ ಕದಿಯಲು ಯತ್ನ: ಪೊಲೀಸರು ಬರುತ್ತಿದ್ದಂತೆ ಖದೀಮರು ಪರಾರಿ
ಸಕಲೇಶಪುರ: ತಾಲೂಕಿನ ಹುರುಡಿ ಗ್ರಾಮ ಹೊರವಲಯದಲ್ಲಿ ಪೈಪ್ಲೈನ್ಗೆ ಕನ್ನ ಹಾಕಿ ಪೆಟ್ರೋಲ್ ಕದಿಯಲು ಯತ್ನಿಸಿದ ಘಟನೆ ಸಂಭವಿಸಿದೆ. ಪೊಲೀಸರೊಂದಿಗೆ ಎಂಎಚ್ಬಿ ಕಂಪನಿ ಅಧಿಕಾರಿಗಳು ಚುರುಕಿನ ಕಾರ್ಯಾಚರಣೆ ನಡೆಸಿದ್ದರಿಂದ ಖದೀಮರ ಸಂಚು ವಿಫಲವಾಗಿದೆ. ಎಂಎಚ್ಬಿ ಕಂಪನಿ ಮಂಗಳೂರಿನಿಂದ ಬೆಂಗಳೂರಿಗೆ ಪೈಪ್ಲೈನ್ ಮೂಲಕ ಪೆಟ್ರೋಲ್ ಸಾಗಿಸುತ್ತಿದೆ. ಎರಡು ದಿನಗಳ ಹಿಂದೆ ಕಳ್ಳರು ಗ್ರಾಮ ಹೊರವಲಯದಲ್ಲಿ ಜೆಸಿಬಿ ಮೂಲಕ ಪೈಪ್ಲೈನ್ ಮೇಲಿನ ಮಣ್ಣನ್ನು ತೆರವುಗೊಳಿಸಿ, ಪೈಪ್ಗೆ ವಾಲ್ವ್ ಫಿಟ್ ಮಾಡಿ, ಪೈಪ್ ಅಳವಡಿಸಿ ಅದಕ್ಕೆ ರಂದ್ರ ಕೊರೆಯುತ್ತಿದ್ದರು. ಈ ವೇಳೆ ದಕ್ಷಿಣ … Continue reading ಸಕಲೇಶಪುರದಲ್ಲಿ ಪೈಪ್ಲೈನ್ ಕೊರೆದು ಪೆಟ್ರೋಲ್ ಕದಿಯಲು ಯತ್ನ: ಪೊಲೀಸರು ಬರುತ್ತಿದ್ದಂತೆ ಖದೀಮರು ಪರಾರಿ
Copy and paste this URL into your WordPress site to embed
Copy and paste this code into your site to embed