ಜ್ಯೋತಿಷಿ ಮಾತು ನಂಬಿ ಸಾವಿನ ಮನೆ ಬಿಟ್ಟು ಲಾಡ್ಜ್​ಗೆ ಹೋದ ಮಾಲೀಕನಿಗೂ-ಕುಟುಂಬಕ್ಕೂ ಕಾದಿತ್ತು ಭಾರಿ ಆಘಾತ!

ಶಿವಮೊಗ್ಗ: ಆ ಮನೆಯ ಕುಟುಂಬ ಸದಸ್ಯರೊಬ್ಬರು ಮೃತಪಟ್ಟಿದ್ದರು. ನೋವಿನಲ್ಲೇ ಕುಟುಂಬಸ್ಥರು ಮೃತನ ಅಂತ್ಯಕ್ರಿಯೆ ನೆರವೇರಿಸಿದ್ದರು. ಸಾವಿನ ಮನೆಯಲ್ಲಿ ದುಃಖ ಮಡುಗಟ್ಟಿತ್ತು. ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇತಂಹ ಸಂಕಷ್ಟ ಸನ್ನಿವೇಶದಲ್ಲಿ ಜ್ಯೋತಿಷಿ ಹೇಳಿದ ಆ ಮಾತನ್ನು ಪಾಲಿಸಿದ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ‘ಸಾವಿನ ಮನೆಯಲ್ಲಿ ಒಂದು ದಿನ ಯಾರೂ ಇರಬಾರದು. ಇಲ್ಲವಾದರೆ ಒಳ್ಳೆಯದಾಗಲ್ಲ…’ ಎಂಬ ಜ್ಯೋತಿಷಿ ಮಾತು ನಂಬಿದ ಕುಟುಂಬ ಅವರ ಸಲಹೆ ಪಾಲಿಸಲು ಆ ರಾತ್ರಿ ಲಾಡ್ಜ್‌ನಲ್ಲಿ ವಾಸ್ತವ್ಯ ಮಾಡಿದ್ದರು. ಬೆಳಾಗುವಷ್ಟರಲ್ಲಿ ಕಾದಿತ್ತು … Continue reading ಜ್ಯೋತಿಷಿ ಮಾತು ನಂಬಿ ಸಾವಿನ ಮನೆ ಬಿಟ್ಟು ಲಾಡ್ಜ್​ಗೆ ಹೋದ ಮಾಲೀಕನಿಗೂ-ಕುಟುಂಬಕ್ಕೂ ಕಾದಿತ್ತು ಭಾರಿ ಆಘಾತ!