ಆರಂಭವೂ ಇಲ್ಲೇ, ಅಂತ್ಯವೂ ಇಲ್ಲೇ… ಯಾವ ನಾಯಕರೂ ನನ್ನ ಬೆನ್ನಿಗಿಲ್ಲ: ದೇಗುಲದಲ್ಲಿ ರಾಜಕೀಯಕ್ಕೆ ವಿದಾಯ ಹೇಳಿದ ಆನಂದ್​ ಸಿಂಗ್​

ವಿಜಯನಗರ: ತಾನು ನಿರೀಕ್ಷಿಸಿದ ಖಾತೆ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡಿರುವ ಆನಂದ್​ ಸಿಂಗ್​ ಇಂದು ಶ್ರೀವೇಣುಗೋಪಾಲ ದೇವಸ್ಥಾನ ಆವರಣದಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ರಾಜಕಾರಣದಲ್ಲಿ ದುಡ್ಡು ಮಾಡಲು, ಸಂಪತ್ತು ಲೂಟಿ ಮಾಡಬೇಕು ಎಂದು ನಾನು ಬಂದಿಲ್ಲ. ದೇವಸ್ಥಾನದಲ್ಲೇ ನಿಂತು ವೇಣುಗೋಪಾಲನ ಮೇಲೇ ಆಣೆ ಮಾಡುವೆ. ಪಕ್ಷಕ್ಕೆ ಗೌರವ ಕೊಡೋದು ನನ್ನ ಧರ್ಮ. ನಾನು ನಾಲ್ಕು ಗೋಡೆ ಮಧ್ಯೆ ನನ್ನ ಭಾವನೆ, ಕಷ್ಟ, ನನ್ನ ಕ್ಷೇತ್ರದ ಭವಿಷ್ಯದ ಬಗ್ಗೆ ಯಾರಿಗೆ ಹೇಳಬೇಕೋ ಅಲ್ಲಿ ಹೇಳಿಕೊಂಡಿದ್ದೇನೆ. ನಾನು ಏನನ್ನೂ ಬಹಿರಂಗವಾಗಿ ಹೇಳಿಲ್ಲ. … Continue reading ಆರಂಭವೂ ಇಲ್ಲೇ, ಅಂತ್ಯವೂ ಇಲ್ಲೇ… ಯಾವ ನಾಯಕರೂ ನನ್ನ ಬೆನ್ನಿಗಿಲ್ಲ: ದೇಗುಲದಲ್ಲಿ ರಾಜಕೀಯಕ್ಕೆ ವಿದಾಯ ಹೇಳಿದ ಆನಂದ್​ ಸಿಂಗ್​