ರುಂಡ-ಮುಂಡ-ಕೈಕಾಲು ಬೇರ್ಪಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ​: ಶವದೊಂದಿಗೆ ಪ್ರಯಾಣಿಸಿದ್ದ ನಟಿ ಶನಾಯ, ಬೆಚ್ಚಿಬೀಳಿಸುತ್ತೆ ಟ್ರಾವೆಲ್ ಹಿಸ್ಟರಿ

ಹುಬ್ಬಳ್ಳಿ: ಕೇಶ್ವಾಪುರದ ನಿರ್ಜನ ಪ್ರದೇಶದಲ್ಲಿ ಏ.11ರಂದು ರುಂಡ-ಮುಂಡ-ಕೈಕಾಲು ಬೇರ್ಪಟ್ಟು ಅರ್ಧಂಬರ್ಧ ಸುಟ್ಟಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೃತದೇಹ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ರಾಕೇಶ ಕಾಟವೆ ಮೃತ ದುರ್ದೈವಿ. ಈತ ನಟಿ ಶನಾಯ ಕಾಟವೆಯ ಸಹೋದರ. ರಾಕೇಶನ ಕೊಲೆಯಲ್ಲಿ ಶನಾಯ ಪಾತ್ರ ಇರುವ ಬಗ್ಗೆ ಅನುಮಾನ ದಟ್ಟವಾಗಿದೆ. ಇದಕ್ಕೆ ಪುಷ್ಟೀಕರಿಸುವಂತಿದೆ ಕೊಲೆಯ ಭಯಾನಕ ಟ್ರಾವೆಲ್ ಹಿಸ್ಟರಿ! ರಾಕೇಶ ಕಾಟವೆ ಕೊಲೆಗೈದ ಹಂತಕರು ಮೂರು ದಿನ ಶವದೊಂದಿಗೆ ಓಡಾಡಿದ್ದರು. ಈ ವೇಳೆ ಶವ ಇದ್ದ ಕಾರಿನಲ್ಲಿ ಹಂತಕರೊಂದಿಗೆ ಶನಾಯಳೂ ಪ್ರಯಾಣಸಿದ್ದಳಂತೆ! … Continue reading ರುಂಡ-ಮುಂಡ-ಕೈಕಾಲು ಬೇರ್ಪಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ​: ಶವದೊಂದಿಗೆ ಪ್ರಯಾಣಿಸಿದ್ದ ನಟಿ ಶನಾಯ, ಬೆಚ್ಚಿಬೀಳಿಸುತ್ತೆ ಟ್ರಾವೆಲ್ ಹಿಸ್ಟರಿ