ನಟ ಧ್ರುವ ಸರ್ಜಾರ ಗನ್ಮ್ಯಾನ್ನಿಂದ ಮಾಧ್ಯಮದವರ ಮೇಲೆ ಹಲ್ಲೆ! ಚಿರು ಪುಣ್ಯಸ್ಮರಣೆ ದಿನ ಆಗಿದ್ದೇನು?
ಬೆಂಗಳೂರು: ಸುದ್ದಿ ಮಾಡಲು ಹೋದ ವರದಿಗಾರರು ಮತ್ತು ಛಾಯಾಗ್ರಹಕರ ಮೇಲೆ ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಅವರ ಗನ್ಮ್ಯಾನ್ ಹಲ್ಲೆ ಮಾಡಲು ಯತ್ನಿಸಿದ ಘಟನೆ ಸೋಮವಾರ ಸಂಭವಿಸಿದೆ. ನಟ ಚಿರಂಜೀವಿ ಸರ್ಜಾ ನಿಧನವಾಗಿ ಇಂದಿಗೆ ಒಂದು ವರ್ಷ. ಕಗ್ಗಲಿಪುರ ಬಳಿಯ ಬೃಂದಾವನ ಫಾರ್ಮ್ ಹೌಸ್ ಬಳಿ ಚಿರು ಸಮಾಧಿಗೆ ಕುಟುಂಬಸ್ಥರು ಪೂಜೆ ಮಾಡಲೆಂದು ಸೋಮವಾರ ಬೆಳಗ್ಗೆ ಆಗಮಿಸಿದ್ದರು. ಈ ವೇಳೆ ಚಿತ್ರೀಕರಣ ಮಾಡುತ್ತಿದ್ದ ಛಾಯಾಗ್ರಾಹಕರ ಮೇಲೆ ಧ್ರುವ ಸರ್ಜಾರ ಗನ್ ಮ್ಯಾನ್ ಕಲ್ಲು ತೂರಿದ್ದಾರೆ. ಸುದ್ದಿ ವಾಹಿನಿಯ ಕ್ಯಾಮರಾ … Continue reading ನಟ ಧ್ರುವ ಸರ್ಜಾರ ಗನ್ಮ್ಯಾನ್ನಿಂದ ಮಾಧ್ಯಮದವರ ಮೇಲೆ ಹಲ್ಲೆ! ಚಿರು ಪುಣ್ಯಸ್ಮರಣೆ ದಿನ ಆಗಿದ್ದೇನು?
Copy and paste this URL into your WordPress site to embed
Copy and paste this code into your site to embed