ನಟ ಧ್ರುವ ಸರ್ಜಾರ ಗನ್​ಮ್ಯಾನ್​ನಿಂದ ಮಾಧ್ಯಮದವರ ಮೇಲೆ ಹಲ್ಲೆ! ಚಿರು ಪುಣ್ಯಸ್ಮರಣೆ ದಿನ ಆಗಿದ್ದೇನು?

ಬೆಂಗಳೂರು: ಸುದ್ದಿ ಮಾಡಲು ಹೋದ ವರದಿಗಾರರು ಮತ್ತು ಛಾಯಾಗ್ರಹಕರ ಮೇಲೆ ಸ್ಯಾಂಡಲ್​ವುಡ್ ನಟ ಧ್ರುವ ಸರ್ಜಾ ಅವರ ಗನ್​ಮ್ಯಾನ್​ ಹಲ್ಲೆ ಮಾಡಲು ಯತ್ನಿಸಿದ ಘಟನೆ ಸೋಮವಾರ ಸಂಭವಿಸಿದೆ. ನಟ ಚಿರಂಜೀವಿ ಸರ್ಜಾ ನಿಧನವಾಗಿ ಇಂದಿಗೆ ಒಂದು ವರ್ಷ. ಕಗ್ಗಲಿಪುರ ಬಳಿಯ ಬೃಂದಾವನ ಫಾರ್ಮ್ ಹೌಸ್ ಬಳಿ ಚಿರು ಸಮಾಧಿಗೆ ಕುಟುಂಬಸ್ಥರು ಪೂಜೆ ಮಾಡಲೆಂದು ಸೋಮವಾರ ಬೆಳಗ್ಗೆ ಆಗಮಿಸಿದ್ದರು. ಈ ವೇಳೆ ಚಿತ್ರೀಕರಣ ಮಾಡುತ್ತಿದ್ದ ಛಾಯಾಗ್ರಾಹಕರ ಮೇಲೆ ಧ್ರುವ ಸರ್ಜಾರ ಗನ್​ ಮ್ಯಾನ್​ ಕಲ್ಲು ತೂರಿದ್ದಾರೆ. ಸುದ್ದಿ ವಾಹಿನಿಯ ಕ್ಯಾಮರಾ … Continue reading ನಟ ಧ್ರುವ ಸರ್ಜಾರ ಗನ್​ಮ್ಯಾನ್​ನಿಂದ ಮಾಧ್ಯಮದವರ ಮೇಲೆ ಹಲ್ಲೆ! ಚಿರು ಪುಣ್ಯಸ್ಮರಣೆ ದಿನ ಆಗಿದ್ದೇನು?