ಶ್ರೀರಾಮನ ಕಥೆ ಹೇಳಿ ಹಣ ಸಂಗ್ರಹ; ರಾಮಮಂದಿರ ನಿರ್ಮಾಣಕ್ಕೆ 52 ಲಕ್ಷ ರೂ. ದೇಣಿಗೆ ನೀಡಿದ 14 ವರ್ಷದ ಬಾಲಕಿ

ನವದೆಹಲಿ:  ಅಯೋಧ್ಯೆ ರಾಮಮಂದರದಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ ಕಾರ್ಯ ಬರದಿಂದ ಸಾಗುತ್ತಿದೆ. ಶ್ರೀರಾಮ ಭಕ್ತರು ಕಾಣಿಕೆ ನೀಡುತ್ತಿದ್ದಾರೆ.ಸೂರತ್‌ನ 14 ವರ್ಷದ ಬಾಲಕಿಯೊಬ್ಬಳು ಅಯೋಧ್ಯೆಯ ಅಯೋಧ್ಯೆಯಲ್ಲಿರುವ ಶ್ರೀರಾಮ ಮಂದಿರಕ್ಕೆ ವಿಶೇಷ ದೇಣಿಗೆ ನೀಡಿದ್ದಾಳೆ. ಬಾಲಕಿ 10 ವರ್ಷದಿಂದ ರಾಮನ ಕಥೆಗಳನ್ನು ಹೇಳಿ ಸಂಗ್ರಹಿಸಿದ 52 ಲಕ್ಷ ರೂ. ದೇಣಿಗೆಯನ್ನು ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನೀಡಲಾಯಿತು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಇಷ್ಟು ದೊಡ್ಡ ಮೊತ್ತದ ದೇಣಿಗೆ ನೀಡಿದ ಬಾಲಕಿ ಸದ್ಯ ಎಲ್ಲರ ಪ್ರಶಂಸೆಗೆ ಪಾತ್ರಳಾಗಿದ್ದಾಳೆ.  ಗುಜರಾತ್‌ನ ಸೂರತ್‌ನ 14 ವರ್ಷದ … Continue reading ಶ್ರೀರಾಮನ ಕಥೆ ಹೇಳಿ ಹಣ ಸಂಗ್ರಹ; ರಾಮಮಂದಿರ ನಿರ್ಮಾಣಕ್ಕೆ 52 ಲಕ್ಷ ರೂ. ದೇಣಿಗೆ ನೀಡಿದ 14 ವರ್ಷದ ಬಾಲಕಿ