ವಲಸೆ ಹೋಗುತ್ತಿದ್ದ 90 ಕುರಿಗಳು ಕಾಲುವೆಗೆ ಬಿದ್ದು ಸಾವು…

ಬಳ್ಳಾರಿ: ಈ ಕುರಿಗಾಹಿಗಳು ಒಳ್ಳೆಯ ಮೇವು ಅರಸಿಕೊಂಡು ತಮ್ಮ 90 ಕುರಿಗಳ ಜೊತೆಗೆ ವಲಸೆ ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯೆ ನಡೆಯಬಾರದ್ದು ನಡೆದು ಹೋಗಿದೆ. ಬಳ್ಳಾರಿ ಜಿಲ್ಲೆ ಸಿರುಗುಪ್ಪ‌ ತಾಲೂಕಿನ ನೆಹರೂ ನಗರ ಕ್ಯಾಂಪ್ ಬಳಿಯ ಕಾಲುವೆಯಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ‌ ವಲಸೆ ಕುರಿಗಾಹಿಗಳು, ಮೇವು ಹರಸಿಕೊಂಡು ಸಿರುಗುಪ್ಪ ತಾಲೂಕಿಗೆ ಬಂದಿದ್ದಾರೆ. ಕಾಲುವೆ ದಾಟುವ ವೇಳೆ ಒಂದರ ಮೇಲೊಂದು ಬಿದ್ದ ಕುರಿಗಳು ಮೃತಪಟ್ಟಿವೆ. ಈ ಸಂದರ್ಭ ಕಾಲುವೆಗೆ ಬಿದ್ದು 90ಕ್ಕೂ … Continue reading ವಲಸೆ ಹೋಗುತ್ತಿದ್ದ 90 ಕುರಿಗಳು ಕಾಲುವೆಗೆ ಬಿದ್ದು ಸಾವು…