ನ್ಯಾಯ ನಿಷ್ಠುರಿ ನಾರಾಯಣರಿಗೆ 80!

| ಎಸ್.ಎಲ್.ಶ್ರೀನಿವಾಸ ಮೂರ್ತಿ ಅಧ್ಯಯನ, ಅಧ್ಯಾಪನ, ಲೇಖನ ಹಾಗೂ ಸಂಘಟನೆಗಳೆನ್ನುವ ನಾಲ್ಕು ಸಾಧನೆಯ ಹಾದಿಗಳಲ್ಲಿ ಮುನ್ನಡೆದು ತಮ್ಮದೇ ಆದ ಛಾಪನ್ನು ಮೂಡಿಸಿರುವ ಡಾ. ಪಿ.ವಿ.ನಾರಾಯಣ ನಮ್ಮ ನಡುವಿರುವ ಅಪರೂಪದ ವಿದ್ವಾಂಸರು. ‘ನ್ಯಾಯ ನಿಷ್ಠುರಿ ದಾಕ್ಷಿಣ್ಯಪರ ನಾನಲ್ಲ’ ಎಂಬ ಬಸವಣ್ಣನವರ ನುಡಿಯನ್ನು ಜೀವನದ ಧ್ಯೇಯವನ್ನಾಗಿರಿಸಿಕೊಂಡಿರುವ ಪಿ.ವಿ.ಎನ್​ರಿಗೆ ಇದೀಗ ಎಂಬತ್ತು ವಸಂತಗಳ ಹರೆಯ. ವ್ಯಕ್ತಿ-ವೃತ್ತಿ ಗೌರವಗಳಿಗೆ ಚ್ಯುತಿಯಾದಾಗ, ನಾಡು-ನುಡಿಗಳ ಅಸ್ಮಿತೆಗೆ ಧಕ್ಕೆ ಬಂದಾಗ ಅವರು ಸದಾ ದನಿ ಎತ್ತಿದ್ದಾರೆ. ಕನ್ನಡದ ವಿಷಯಕ್ಕೆ ಅವರದು ಅನನ್ಯ ವೀರನಿಷ್ಠೆ. ಕನ್ನಡದ ಸ್ಥಾನಮಾನಗಳ ವಿಷಯಕ್ಕೆ … Continue reading ನ್ಯಾಯ ನಿಷ್ಠುರಿ ನಾರಾಯಣರಿಗೆ 80!