ಚಿನ್ನದ ವ್ಯಾಮೋಹಕ್ಕೆ ಭೂಮಿ ಹೋಯ್ತು! 20 ಲಕ್ಷ ರೂಪಾಯಿಗೆ 8 ಕೆಜಿ ಚಿನ್ನದ ಆಮಿಷ… ಸಂಕಷ್ಟದಲ್ಲಿ ದಂಪತಿ…

ಶಿವಮೊಗ್ಗ: ಕೇವಲ 20 ಲಕ್ಷ ರೂಪಾಯಿಗೆ ಬರೋಬ್ಬರಿ 8 ಕೆಜಿ ಚಿನ್ನದ ನಾಣ್ಯ ಕೊಟ್ರೆ ಯಾರಿಗೆ ಬೇಡ? ಎಲ್ಲರೂ ಬೇಕು ಅನ್ನೋದು ಸಹಜ. ಆದರೆ ಇದು ಸಾಧ್ಯವಾ? ಎಂದು ಯೋಚನೆಯನ್ನೂ ಮಾಡದೆ ಚಿನ್ನಕ್ಕೆ ಆಸೆಪಟ್ಟ ದಂಪತಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬದುಕಿಗೆ ಆಸರೆಯಾಗಿದ್ದ ಜಮೀನನ್ನೂ ಮಾರಾಟ ಮಾಡಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ. ಚಿನ್ನವೂ ಇಲ್ಲದೆ, ಅತ್ತ ಹಣವೂ ಇಲ್ಲದೆ ಕಂಗಾಲಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಾಪುರದ ದಂಪತಿ ವಂಚನೆಗೆ ಒಳಗಾದವರು. ಹೊಳೆಹೊನ್ನೂರು ಠಾಣಾ … Continue reading ಚಿನ್ನದ ವ್ಯಾಮೋಹಕ್ಕೆ ಭೂಮಿ ಹೋಯ್ತು! 20 ಲಕ್ಷ ರೂಪಾಯಿಗೆ 8 ಕೆಜಿ ಚಿನ್ನದ ಆಮಿಷ… ಸಂಕಷ್ಟದಲ್ಲಿ ದಂಪತಿ…